ಜೀವನದಲ್ಲಿ ಯಶಸ್ಸು ಸಾಧಿಸಲು ಆಚಾರ್ಯ ಚಾಣಕ್ಯರ ʻಈʼ ಸಲಹೆಗಳನ್ನು ಪಾಲಿಸಿ!

Zee Kannada News Desk

chanakya niti: ಆಚಾರ್ಯ ಚಾಣಕ್ಯರು ಜೀವನ, ವೃತ್ತಿ ಹಾಗೂ ಹಣಕಾಸು ಸಂಬಂಧಿತ ವಿಷಯಗಳಲ್ಲಿ ಯಶಸ್ವಿ ಸಾಧಿಸಲು ಹಲವಾರು ಸಲಹೆಗಳನ್ನು ನೀಡಿದ್ದಾರೆ. ಇದನ್ನು ಪಾಲಿಸುವುದರಿಂದ ನಿಮ್ಮ ಜೀವನ ಯಶಸ್ಸು ಹಾಗೂ ಸುಖ ಶಾಂತಿಯಿಂದ ಕೂಡಿರುತ್ತದೆ ಎಂದು ಚಾಣಕ್ಯರ ಸಲಹೆಗಳು ತೋರಿಸಿಕೊಡುತ್ತದೆ.

Zee Kannada News Desk

ಜನರಿಂದ ದೂರವಿರಿ

ನಿಮ್ಮ ಬೆನ್ನ ಹಿಂದೆ ಮಾತನಾಡುವ ಜನರಿಂದ ದೂರವಿರಿ. ಅವರಿಂದ ನೀವು ನಿರಾಶೆಗೊಳ್ಳುವ ಸಾಧ್ಯತೆಯಿದೆ.

Zee Kannada News Desk

ರಹಸ್ಯ

ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಸಹ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬೇಡಿ. ಏಕೆಂದರೆ ನಿಮ್ಮ ಸ್ನೇಹಿತರೇ ನಾಳೆ ನಿಮ್ಮ ಶತ್ರುಗಳಾಗಬಹುದು.

Zee Kannada News Desk

ಸಮಸ್ಯೆ

ಏನೇ ಸಮಸ್ಯೆ ಬಂದರೂ ಸತ್ಯದ ಪರವಾಗಿ ನಿಲ್ಲಿ. ಅದರಲ್ಲಿ ಬಿಕ್ಕಟ್ಟುಗಳಿದ್ದರೂ ನಂತರದಲ್ಲಿ ನಿರ್ಣಾಯಕ ಗೆಲುವು ಸಾಧಿಸುವಿರಿ.

Zee Kannada News Desk

ಅಸೂಯೆ

ಅನೇಕ ಜನರು ಇತರರ ಸಂತೋಷದ ಬಗ್ಗೆ ಅಸೂಯೆಪಡುತ್ತಾರೆ. ಅದರಿಂದ ನಿಮ್ಮ ಕೆಲಸದಲ್ಲಿ ನೀವು ಗೆಲುವು ಸಾಧಿಸುವ ತನಕ ನೀವು ನಿಮ್ಮ ಕೆಲಸವನ್ನು ಗೌಪ್ಯವಾಗಿಡಿ.

Zee Kannada News Desk

ಋಣಾತ್ಮಕ ಗುಣಲಕ್ಷಣ

ಮನುಷ್ಯನ ಮಾತು ಸಂದರ್ಭಕ್ಕೆ ತಕ್ಕಂತೆ ಇರಬೇಕು. ಒಬ್ಬರ ಧನಾತ್ಮಕ ಮತ್ತು ಋಣಾತ್ಮಕ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಯಶಸ್ವಿಯಾಗಲು ಸಹಾಯ ಮಾಡುತ್ತದೆ.

Zee Kannada News Desk

ಸ್ವಾರ್ಥ

ಆತ್ಮೀಯ ಗೆಳೆಯರಿಗೂ ಒಂದಿಷ್ಟು ಸ್ವಾರ್ಥ ಇರುತ್ತದೆ. ಹಾಗಾಗಿ ಸ್ವಲ್ಪ ಅಂತರ ಕಾಯ್ದುಕೊಳ್ಳಿ.

Zee Kannada News Desk
Read Next Story