Videos

31-01-2024: ಮಾರ್ನಿಂಗ್ ಹೆಡ್ಲೈನ್ಸ್

ಇಂದಿನ ಪ್ರಮುಖ ಸುದ್ದಿಗಳು  : 
>> ರಾಯಚೂರು ನಗರದಲ್ಲಿ ಬೀದಿನಾಯಿಗಳ ಅಟ್ಟಹಾಸ - ಒಂದೇ ದಿನ ಇಬ್ಬರೂ ಮಕ್ಕಳ ಮೇಲೆ ಡೆಡ್ಲಿ ಅಟ್ಯಾಕ್
>> ಮಾಲಿನ್ಯ, ಜಲ ಮೂಲಗಳಿಗೆ ಹಾನಿ - ರಾಜ್ಯದಲ್ಲಿ ಚಾರಣಕ್ಕೆ ನಿರ್ಬಂಧ ಹೇರಿ ಅರಣ್ಯ ಇಲಾಖೆ ಆದೇಶ 
>> ಹನುಮ ಧ್ವಜದ ಸಂಘರ್ಷ.. ಮಂಡ್ಯ ಈಗ ಬೂದಿ ಮುಚ್ಚಿದ ಕೆಂಡ - ಭಟ್ಕಳದಲ್ಲೂ ಭಗವಾಧ್ವಜದ ವಿವಾದ...
>> ಆಡಳಿತ-ವಿಪಕ್ಷಗಳ ನಡುವೆ ಜೋರಾಯ್ತು ಧ್ವಜ ಕಿಚ್ಚು - ಹಿಂದೂ-ಮುಸ್ಲಿಂ ಮಧ್ಯೆ ಬೆಂಕಿ ಹಚ್ಚಿದ್ದೇ ಸಿಎಂ ಎಂದ ಕೇಸರಿ-ದಳ
>> ಭೂ ಅಕ್ರಮ ಪ್ರಕರಣಲ್ಲಿ ಇಂದು ಜಾರ್ಖಂಡ್‌ ಸಿಎಂ ವಿಚಾರಣೆ - ಇಂದೇ ED ಅಧಿಕಾರಿಗಳಿಂದ ಹೇಮಂತ್‌ ಸೊರೇನ್‌ ಬಂಧನ ಸಾಧ್ಯತೆ 

 

Video Thumbnail
Advertisement

ಇಂದಿನ ಪ್ರಮುಖ ಸುದ್ದಿಗಳು  :  >> ರಾಯಚೂರು ನಗರದಲ್ಲಿ ಬೀದಿನಾಯಿಗಳ ಅಟ್ಟಹಾಸ - ಒಂದೇ ದಿನ ಇಬ್ಬರೂ ಮಕ್ಕಳ ಮೇಲೆ ಡೆಡ್ಲಿ ಅಟ್ಯಾಕ್ >> ಮಾಲಿನ್ಯ, ಜಲ ಮೂಲಗಳಿಗೆ ಹಾನಿ - ರಾಜ್ಯದಲ್ಲಿ ಚಾರಣಕ್ಕೆ ನಿರ್ಬಂಧ ಹೇರಿ ಅರಣ್ಯ ಇಲಾಖೆ ಆದೇಶ  >> ಹನುಮ ಧ್ವಜದ ಸಂಘರ್ಷ.. ಮಂಡ್ಯ ಈಗ ಬೂದಿ ಮುಚ್ಚಿದ ಕೆಂಡ - ಭಟ್ಕಳದಲ್ಲೂ ಭಗವಾಧ್ವಜದ ವಿವಾದ... >> ಆಡಳಿತ-ವಿಪಕ್ಷಗಳ ನಡುವೆ ಜೋರಾಯ್ತು ಧ್ವಜ ಕಿಚ್ಚು - ಹಿಂದೂ-ಮುಸ್ಲಿಂ ಮಧ್ಯೆ ಬೆಂಕಿ ಹಚ್ಚಿದ್ದೇ ಸಿಎಂ ಎಂದ ಕೇಸರಿ-ದಳ >> ಭೂ ಅಕ್ರಮ ಪ್ರಕರಣಲ್ಲಿ ಇಂದು ಜಾರ್ಖಂಡ್‌ ಸಿಎಂ ವಿಚಾರಣೆ - ಇಂದೇ ED ಅಧಿಕಾರಿಗಳಿಂದ ಹೇಮಂತ್‌ ಸೊರೇನ್‌ ಬಂಧನ ಸಾಧ್ಯತೆ 

View More Videos
Read More