Videos

ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ

ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ 
ಮೊದಲು ಸಂತಾಪ‌ ಸೂಚನೆ, ಬಳಿಕ ಪ್ರಶ್ನೋತ್ತರ ಕಲಾಪ ಆರಂಭ
R.ಅಶೋಕ್, ಬಿ.ವೈ.ವಿಜಯೇಂದ್ರ ಅವರಿಗೆ ಚೊಚ್ಚಲ ಅಧಿವೇಶನ
ವಿಪಕ್ಷ‌ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷನಾಗಿ ಬಿ‌ವೈ ವಿಜಯೇಂದ್ರ 

Video Thumbnail
Advertisement

ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ  ಮೊದಲು ಸಂತಾಪ‌ ಸೂಚನೆ, ಬಳಿಕ ಪ್ರಶ್ನೋತ್ತರ ಕಲಾಪ ಆರಂಭ R.ಅಶೋಕ್, ಬಿ.ವೈ.ವಿಜಯೇಂದ್ರ ಅವರಿಗೆ ಚೊಚ್ಚಲ ಅಧಿವೇಶನ ವಿಪಕ್ಷ‌ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷನಾಗಿ ಬಿ‌ವೈ ವಿಜಯೇಂದ್ರ 

View More Videos
Read More