ಮಾಜಿ ಶಾಸಕ ಬಸವರಾಜ್ ದಡೇಸೂಗುರು, ಅಶ್ವತ್ಥ್ ನಾರಾಯಣ್, ಮತ್ತವರ ಸಹೋದರನಿಗೆ ಜಸ್ಟೀಸ್ ವೀರಪ್ಪ ಆಯೋಗ ನೋಟಿಸ್. ಇಂದು ಬೆಳಗ್ಗೆ 11 ಗಂಟೆಗೆ ಆಯೋಗದ ಮುಂದೆ ಹಾಜರಾಗಲು ನೋಟಿಸ್.
ಮಾಜಿ ಶಾಸಕ ಬಸವರಾಜ್ ದಡೇಸೂಗುರು, ಅಶ್ವತ್ಥ್ ನಾರಾಯಣ್, ಮತ್ತವರ ಸಹೋದರನಿಗೆ ಜಸ್ಟೀಸ್ ವೀರಪ್ಪ ಆಯೋಗ ನೋಟಿಸ್. ಇಂದು ಬೆಳಗ್ಗೆ 11 ಗಂಟೆಗೆ ಆಯೋಗದ ಮುಂದೆ ಹಾಜರಾಗಲು ನೋಟಿಸ್.