Videos

ತುಮಕೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಗ್ರಹಣ.!

ತುಮಕೂರು ನಗರದ ನಾಲ್ಕು ಇಂದಿರಾ ಕ್ಯಾಂಟಿನ್ ಗಳು ಏಕಾಏಕಿ ಕಾರ್ಯಸ್ಥಗಿತಗೊಳಿಸಿವೆ. ಕಾಂಗ್ರೆಸ್ ಸರ್ಕಾರದ ಬಹುಜನಪ್ರಿಯ ಯೋಜನೆ ತುಮಕೂರನಲ್ಲಿ ಸ್ಥಗಿತಗೊಳಲು ಕಾರಣ ಇಂದಿರಾ ಕ್ಯಾಂಟಿನ್ ನ ಸಿಬ್ಬಂದಿಗಳ ಸಂಬಳ ಸಮಸ್ಯೆ.

Video Thumbnail
Advertisement

ತುಮಕೂರು ನಗರದ ನಾಲ್ಕು ಇಂದಿರಾ ಕ್ಯಾಂಟಿನ್ ಗಳು ಏಕಾಏಕಿ ಕಾರ್ಯಸ್ಥಗಿತಗೊಳಿಸಿವೆ. ಕಾಂಗ್ರೆಸ್ ಸರ್ಕಾರದ ಬಹುಜನಪ್ರಿಯ ಯೋಜನೆ ತುಮಕೂರನಲ್ಲಿ ಸ್ಥಗಿತಗೊಳಲು ಕಾರಣ ಇಂದಿರಾ ಕ್ಯಾಂಟಿನ್ ನ ಸಿಬ್ಬಂದಿಗಳ ಸಂಬಳ ಸಮಸ್ಯೆ.

View More Videos
Read More