ಸುವರ್ಣಸೌಧದ ಬಸ್ತವಾಡ ಬಳಿ ಸಾರಿಗೆ ನೌಕರರ ಧರಣಿ. ಧರಣಿ ಸ್ಥಳದಲ್ಲಿ ಅಸ್ವಸ್ಥಳಾದ ಸಾರಿಗೆ ಇಲಾಖೆ ನಿರ್ವಾಹಕಿ. ಉಪವಾಸ ಕೈಗೊಂಡಿದ್ದ ಜಯಶ್ರೀ ಎಂಬ ನಿರ್ವಾಹಕಿ. ಬೆಂಗಳೂರು ಸಾರಿಗೆ ಘಟಕ 20ರ ನಿರ್ವಾಹಕಿ ಜಯಶ್ರೀ. ಅಸ್ವಸ್ಥ ನಿರ್ವಾಹಕಿಗೆ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನೆ.
ಸುವರ್ಣಸೌಧದ ಬಸ್ತವಾಡ ಬಳಿ ಸಾರಿಗೆ ನೌಕರರ ಧರಣಿ. ಧರಣಿ ಸ್ಥಳದಲ್ಲಿ ಅಸ್ವಸ್ಥಳಾದ ಸಾರಿಗೆ ಇಲಾಖೆ ನಿರ್ವಾಹಕಿ. ಉಪವಾಸ ಕೈಗೊಂಡಿದ್ದ ಜಯಶ್ರೀ ಎಂಬ ನಿರ್ವಾಹಕಿ. ಬೆಂಗಳೂರು ಸಾರಿಗೆ ಘಟಕ 20ರ ನಿರ್ವಾಹಕಿ ಜಯಶ್ರೀ. ಅಸ್ವಸ್ಥ ನಿರ್ವಾಹಕಿಗೆ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನೆ.