Videos

ರಾಜ್ಯದ ಹಿತ ಗಮನದಲ್ಲಿಟ್ಟುಕೊಂಡು ಸಿಎಂ ಆಯ್ಕೆ ಮಾಡಬೇಕು

ಡಿಕೆಶಿ ಬೆನ್ನಲ್ಲೇ ಸಿದ್ದರಾಮಯ್ಯ ಪರ ಸ್ವಾಮೀಜಿ ಬ್ಯಾಟಿಂಗ್‌. ಮಠಾಧೀಶರು ಒತ್ತಡ ತರೋದು ಧಾರ್ಮಿಕ ವ್ಯವಸ್ಥೆಗೆ ಕಳಂಕ. ಕಳಂಕ ಇರೋರು ಸಿಎಂ ಆಗೋದು ಬೇಡ ಎಂದ ಕುರುಬ ಸಮಾಜದ ಸ್ವಾಮೀಜಿ. ರಾಜ್ಯದ ಹಿತ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಬೇಕು. ಸಿದ್ದರಾಮಯ್ಯ ಪರ ಕುರುಬ ಸ್ವಾಮೀಜಿ ಪರೋಕ್ಷ ಬ್ಯಾಟಿಂಗ್‌.

Video Thumbnail
Advertisement

ಡಿಕೆಶಿ ಬೆನ್ನಲ್ಲೇ ಸಿದ್ದರಾಮಯ್ಯ ಪರ ಸ್ವಾಮೀಜಿ ಬ್ಯಾಟಿಂಗ್‌. ಮಠಾಧೀಶರು ಒತ್ತಡ ತರೋದು ಧಾರ್ಮಿಕ ವ್ಯವಸ್ಥೆಗೆ ಕಳಂಕ. ಕಳಂಕ ಇರೋರು ಸಿಎಂ ಆಗೋದು ಬೇಡ ಎಂದ ಕುರುಬ ಸಮಾಜದ ಸ್ವಾಮೀಜಿ. ರಾಜ್ಯದ ಹಿತ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಬೇಕು. ಸಿದ್ದರಾಮಯ್ಯ ಪರ ಕುರುಬ ಸ್ವಾಮೀಜಿ ಪರೋಕ್ಷ ಬ್ಯಾಟಿಂಗ್‌.

View More Videos
Read More