ಪಾಂಡವಪುರ ಪಟ್ಟಣದ KSRTC ಬಸ್ ನಿಲ್ದಾಣದಲ್ಲಿ ಘಟನೆ. ತಡರಾತ್ರಿ ಆದರೂ ಗ್ರಾಮಕ್ಕೆ ಬಸ್ ಇಲ್ಲದೆ ಅತ್ತ ಮಕ್ಕಳು..! ಮಕ್ಕಳ ಕಣ್ಣೀರಿಗೂ ಕರಗದ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ.
ಪಾಂಡವಪುರ ಪಟ್ಟಣದ KSRTC ಬಸ್ ನಿಲ್ದಾಣದಲ್ಲಿ ಘಟನೆ. ತಡರಾತ್ರಿ ಆದರೂ ಗ್ರಾಮಕ್ಕೆ ಬಸ್ ಇಲ್ಲದೆ ಅತ್ತ ಮಕ್ಕಳು..! ಮಕ್ಕಳ ಕಣ್ಣೀರಿಗೂ ಕರಗದ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ.