Videos

ಕೇರಳ ಸಂತ್ರಸ್ತರ ಕಷ್ಟಕ್ಕೆ ಮಿಡಿದ ಸ್ಟಾರ್‌ಗಳ ಹೃದಯ

ದೇವರನಾಡಿಯಲ್ಲಿ  ಸಂಭವಿಸಿದ ಭೀಕರ ಭೂಕುಸಿತದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮರ..ಹಕ್ಕಿಗಳ ಚಿಲಿಪಿಲಿಯಿಂದ ಕೂಡಿದ್ದ ವಯನಾಡಿನಲ್ಲಿ ಸಂತ್ರಸ್ತರ ಕೂಗು ಕೇಳಿಸದಂತೆ ಜಲಾಸುರನ ಅಟ್ಟಹಾಸ ಜೋರಾಗಿದೆ...  ಇತ್ತ ಪ್ರಾಣದ ಹಂಗು ತೊರೆದು ನಮ್ಮ ಸೈನಿಕರು ರಕ್ಷಣಾಕಾರ್ಯ ಮುಂದುವರೆಸಿದ್ದಾರೆ... ಈ ದುರಂತ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದೆ.... ಈ ನಡುವೆ ಸ್ಟಾರ್‌ ನಟನಟಿಯರೂ ಕೂಡ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯದ ಹಸ್ತ ಚಾಚಿದ್ದಾರೆ...

Video Thumbnail
Advertisement

ದೇವರನಾಡಿಯಲ್ಲಿ  ಸಂಭವಿಸಿದ ಭೀಕರ ಭೂಕುಸಿತದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮರ..ಹಕ್ಕಿಗಳ ಚಿಲಿಪಿಲಿಯಿಂದ ಕೂಡಿದ್ದ ವಯನಾಡಿನಲ್ಲಿ ಸಂತ್ರಸ್ತರ ಕೂಗು ಕೇಳಿಸದಂತೆ ಜಲಾಸುರನ ಅಟ್ಟಹಾಸ ಜೋರಾಗಿದೆ...  ಇತ್ತ ಪ್ರಾಣದ ಹಂಗು ತೊರೆದು ನಮ್ಮ ಸೈನಿಕರು ರಕ್ಷಣಾಕಾರ್ಯ ಮುಂದುವರೆಸಿದ್ದಾರೆ... ಈ ದುರಂತ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದೆ.... ಈ ನಡುವೆ ಸ್ಟಾರ್‌ ನಟನಟಿಯರೂ ಕೂಡ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯದ ಹಸ್ತ ಚಾಚಿದ್ದಾರೆ...

View More Videos
Read More