ಇದೇ 20 ರಂದು ಸಿದ್ದರಾಮಯ್ಯ ಸಿಎಂ ಆಗಿ ಪಟ್ಟಾಭಿಷೇಕ - ಅದೇ ದಿನ ಡಿಕೆಶಿಗೂ ಡಿಸಿಎಂ ಪಟ್ಟ ಕಟ್ಟಲು ಪ್ಲ್ಯಾನ್.. ಸರ್ಕಾರದಲ್ಲಿ ಇಬ್ಬರಿಗೂ ಅಧಿಕಾರ ಸಮಪಾಲು ನೀಡಿದ ಕಾಂಗ್ರೆಸ್
ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅಧಿಕೃತ ಘೋಷಣೆ
ಇದೇ 20 ರಂದು ಸಿದ್ದರಾಮಯ್ಯ ಸಿಎಂ ಆಗಿ ಪಟ್ಟಾಭಿಷೇಕ - ಅದೇ ದಿನ ಡಿಕೆಶಿಗೂ ಡಿಸಿಎಂ ಪಟ್ಟ ಕಟ್ಟಲು ಪ್ಲ್ಯಾನ್.. ಸರ್ಕಾರದಲ್ಲಿ ಇಬ್ಬರಿಗೂ ಅಧಿಕಾರ ಸಮಪಾಲು ನೀಡಿದ ಕಾಂಗ್ರೆಸ್ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅಧಿಕೃತ ಘೋಷಣೆ