Videos

ಸಂತೋಷ್ ಸಾವಿನ ಪ್ರಕರಣ : ಬಿ ರಿಪೋರ್ಟ್‌ ಹಾಕಿರೋದೇ ನನಗೆ ಆಶ್ಚರ್ಯ

ಬಿಜೆಪಿ ಸರ್ಕಾರ ಸಂತೋಷ್‌ ಪಾಟೀಲ್‌ ಪ್ರಕರಣ ಮುಚ್ಚಿ ಹಾಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬಿ ರಿಪೋರ್ಟ್‌ ಹಾಕಿದ್ದೇ ನನಗೆ ಆಶ್ಚರ್ಯ. ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡ್ತೀವಿ. ಯಾವುದೇ ವಿಚಾರವನ್ನು ಅವರು ತಾರ್ಕಿಕ ಅಂತ್ಯ ಮಾಡಲು ಬಿಡುತ್ತಿಲ್ಲ ಎಂದಿದ್ದಾರೆ.. 

Video Thumbnail
Advertisement

ಬಿಜೆಪಿ ಸರ್ಕಾರ ಸಂತೋಷ್‌ ಪಾಟೀಲ್‌ ಪ್ರಕರಣ ಮುಚ್ಚಿ ಹಾಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬಿ ರಿಪೋರ್ಟ್‌ ಹಾಕಿದ್ದೇ ನನಗೆ ಆಶ್ಚರ್ಯ. ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡ್ತೀವಿ. ಯಾವುದೇ ವಿಚಾರವನ್ನು ಅವರು ತಾರ್ಕಿಕ ಅಂತ್ಯ ಮಾಡಲು ಬಿಡುತ್ತಿಲ್ಲ ಎಂದಿದ್ದಾರೆ.. 

View More Videos
Read More