Videos

ಭಾಷಣದ ಮಧ್ಯೆಯೇ ಕಾರ್ಯಕರ್ತನ ಆರೋಗ್ಯದ ಬಗ್ಗೆ ಸಿದ್ದು ಕಾಳಜಿ

ಕಾಂಗ್ರೆಸ್‌ ಕಾರ್ಯಕರ್ತನ ಆರೋಗ್ಯದ ಬಗ್ಗೆ ಸಿದ್ದರಾಮಯ್ಯ ವೇದಿಕೆಯಲ್ಲಿ ಕಾಳಜಿ ಪ್ರದರ್ಶಿಸಿದ್ದಾರೆ. ಮೈಸೂರಿನಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕಾರ್ಯಕರ್ತನೊಬ್ಬ ಕೆಮ್ಮುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಭಾಷಣದ ಮಧ್ಯೆಯೇ ಆತನಿಗೆ ಕಾಫಿ ಕೊಡ್ರೋ, ಪೆಪ್ಪರ್‌ ಮಿಂಟ್‌ ಕೊಡ್ರೋ, ಕಾರಲ್ಲಿ ಕರೆದುಕೊಂಡು ಹೋಗ್ರೋ ಅಂತಾ ಸೂಚನೆ ನೀಡಿದ್ರು.. 

Video Thumbnail
Advertisement

ಕಾಂಗ್ರೆಸ್‌ ಕಾರ್ಯಕರ್ತನ ಆರೋಗ್ಯದ ಬಗ್ಗೆ ಸಿದ್ದರಾಮಯ್ಯ ವೇದಿಕೆಯಲ್ಲಿ ಕಾಳಜಿ ಪ್ರದರ್ಶಿಸಿದ್ದಾರೆ. ಮೈಸೂರಿನಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕಾರ್ಯಕರ್ತನೊಬ್ಬ ಕೆಮ್ಮುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಭಾಷಣದ ಮಧ್ಯೆಯೇ ಆತನಿಗೆ ಕಾಫಿ ಕೊಡ್ರೋ, ಪೆಪ್ಪರ್‌ ಮಿಂಟ್‌ ಕೊಡ್ರೋ, ಕಾರಲ್ಲಿ ಕರೆದುಕೊಂಡು ಹೋಗ್ರೋ ಅಂತಾ ಸೂಚನೆ ನೀಡಿದ್ರು.. 

View More Videos
Read More