Videos

ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೊರಟಿದ್ದವರಿಗೆ ಶಾಕ್

ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೊರಟಿದ್ದವರಿಗೆ ಶಾಕ್. ಫ್ಲೈಟ್ ಕ್ಯಾನ್ಸಲ್ ಆಗಿ ಸಾಯಿಬಾಬಾ ಭಕ್ತರ ಪರದಾಟ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಸ್ಪೈಸ್ ಜೆಟ್. ಶಿರಡಿಗೆ ಹೋಗಲು 70 ಪ್ರಯಾಣಿಕರು ನಿಲ್ದಾಣಕ್ಕೆ ಬಂದಿದ್ದರು. ಸುಮಾರು 4 ಗಂಟೆ ಕಾದರೂ ಬಾರದ ಸ್ಪೈಸ್‌ ಜೆಟ್ ವಿಮಾನ. ಬಳಿಕ ಸ್ಪೈಸ್‌ಜೆಟ್ ಸಿಬ್ಬಂದಿ ಫ್ಲೈಟ್ ಕ್ಯಾನ್ಸಲ್ ಆಗಿದೆ ಹೇಳಿಕೆ. ಪ್ರಯಾಣಿಕರಿಗೆ ಸರಿಯಾಗಿ ಸ್ಪಂದಿಸದ ಸಿಬ್ಬಂದಿಗೆ ಫುಲ್ ಕ್ಲಾಸ್.

Video Thumbnail
Advertisement

ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೊರಟಿದ್ದವರಿಗೆ ಶಾಕ್. ಫ್ಲೈಟ್ ಕ್ಯಾನ್ಸಲ್ ಆಗಿ ಸಾಯಿಬಾಬಾ ಭಕ್ತರ ಪರದಾಟ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಸ್ಪೈಸ್ ಜೆಟ್. ಶಿರಡಿಗೆ ಹೋಗಲು 70 ಪ್ರಯಾಣಿಕರು ನಿಲ್ದಾಣಕ್ಕೆ ಬಂದಿದ್ದರು. ಸುಮಾರು 4 ಗಂಟೆ ಕಾದರೂ ಬಾರದ ಸ್ಪೈಸ್‌ ಜೆಟ್ ವಿಮಾನ. ಬಳಿಕ ಸ್ಪೈಸ್‌ಜೆಟ್ ಸಿಬ್ಬಂದಿ ಫ್ಲೈಟ್ ಕ್ಯಾನ್ಸಲ್ ಆಗಿದೆ ಹೇಳಿಕೆ. ಪ್ರಯಾಣಿಕರಿಗೆ ಸರಿಯಾಗಿ ಸ್ಪಂದಿಸದ ಸಿಬ್ಬಂದಿಗೆ ಫುಲ್ ಕ್ಲಾಸ್.

View More Videos
Read More