Videos

ಮತಾಂತರ ಆರೋಪ ಹಿನ್ನೆಲೆಯಲ್ಲಿ ಮುತ್ತಿಗೆ

 ಪ್ರಾರ್ಥನೆ ನಡೆಯುತಿದ್ದ ಸ್ಥಳಕ್ಕೆ ಮುತ್ತಿಗೆ.. ಸ್ಥಳೀಯರಿಂದ ಗಲಾಟೆ. ಕಾರವಾರದ ಚಿತ್ತಾಕುಲದಲ್ಲಿರುವ ಕ್ರಿಶ್ ಹಾಲ್‌ನಲ್ಲಿ ನಡೆದ ಘಟನೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕ್ರಿಶ್ ಹಾಲ್‌ ಘಟನೆ. ಚಿತ್ತಾಕುಲದ ಶ್ಯಾಮ್ ನಾಯಕ ಎಂಬುವವರು ಆಯೋಜಿಸಿದ್ದ ಪ್ರಾರ್ಥನೆ. ಈ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಶ್ಯಾಮ್ ನಾಯಕ. ಪ್ರಾರ್ಥನೆಯಲ್ಲಿ ಬಹುತೇಕ ಹಿಂದೂಗಳೇ ಸೇರಿದ್ದರೆಂದು ಸ್ಥಳೀಯರ ಆರೋಪ. ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ ಕಾರವಾರದ ಚಿತ್ತಾಕುಲ ಪೊಲೀಸರು. 

Video Thumbnail
Advertisement

 ಪ್ರಾರ್ಥನೆ ನಡೆಯುತಿದ್ದ ಸ್ಥಳಕ್ಕೆ ಮುತ್ತಿಗೆ.. ಸ್ಥಳೀಯರಿಂದ ಗಲಾಟೆ. ಕಾರವಾರದ ಚಿತ್ತಾಕುಲದಲ್ಲಿರುವ ಕ್ರಿಶ್ ಹಾಲ್‌ನಲ್ಲಿ ನಡೆದ ಘಟನೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕ್ರಿಶ್ ಹಾಲ್‌ ಘಟನೆ. ಚಿತ್ತಾಕುಲದ ಶ್ಯಾಮ್ ನಾಯಕ ಎಂಬುವವರು ಆಯೋಜಿಸಿದ್ದ ಪ್ರಾರ್ಥನೆ. ಈ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಶ್ಯಾಮ್ ನಾಯಕ. ಪ್ರಾರ್ಥನೆಯಲ್ಲಿ ಬಹುತೇಕ ಹಿಂದೂಗಳೇ ಸೇರಿದ್ದರೆಂದು ಸ್ಥಳೀಯರ ಆರೋಪ. ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ ಕಾರವಾರದ ಚಿತ್ತಾಕುಲ ಪೊಲೀಸರು. 

View More Videos
Read More