Videos

ಎಲ್ಲಾ ವರ್ಗದವರು ನನ್ನ ಜೊತೆ ನಿಲ್ತಿದಾರೆ ಎಂದ ನಿಖಿಲ್ ಕುಮಾರಸ್ವಾಮಿ

ಸಾರ್ವತ್ರಿಕ ಚುನಾವಣೆ ಸಮೀಪ ಬರ್ತಿದೆ. ನಾನು ಗ್ರಾಪಂಗಳಲ್ಲಿ‌ ಟೂರ್ ಪ್ಲ್ಯಾನ್ ಮಾಡಿದ್ದೇನೆ. ಎಲ್ಲರೂ ಹುಮ್ಮಸ್ಸಿಂದ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ ಎಂದು ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

Video Thumbnail
Advertisement

ಸಾರ್ವತ್ರಿಕ ಚುನಾವಣೆ ಸಮೀಪ ಬರ್ತಿದೆ. ನಾನು ಗ್ರಾಪಂಗಳಲ್ಲಿ‌ ಟೂರ್ ಪ್ಲ್ಯಾನ್ ಮಾಡಿದ್ದೇನೆ. ಎಲ್ಲರೂ ಹುಮ್ಮಸ್ಸಿಂದ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ ಎಂದು ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

View More Videos
Read More