Videos

ಕಾಂಗ್ರೆಸ್ನವರು ತಪ್ಪು ಮಾಡಲಿ ನಾವು ಅವರಿಗೆ ಸರಿಯಾಗಿಯೇ ಉತ್ತರ ನೀಡುತ್ತೇವೆ

ಗ್ಯಾರಂಟಿ ಕಾರ್ಡ್ ಬಗ್ಗೆ ಪಕ್ಷದ ವರಿಷ್ಠರು ಮಾತನಾಡಬೇಡಿ ಎಂದು ಸೂಚನೆ ನೀಡಿದ್ದಾರೆ. ನಾವು ಮಾತನಾಡುದಿಲ್ಲ್, ಗ್ಯಾರಂಟಿ ಕಾರ್ಡಿಗೆ ಜನರು ಮತ ನೀಡಿದ್ದಾರೆ. ಕಾಂಗ್ರೆಸ್ನವರು ತಪ್ಪು ಮಾಡಲಿ ನಾವು ಅವರಿಗೆ ಸರಿಯಾಗಿಯೇ ಉತ್ತರ ನೀಡುತ್ತೇವೆ. ಕಾಂಗ್ರೆಸ್ ನವರು ಗ್ಯಾರಂಟಿ ಮೋಸ ಮಾಡುತ್ತಾರೆ ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ನವರು ಜನಕ್ಕೆ ಮೋಸ ಮಾಡುತ್ತಾರೆ. ಗ್ಯಾರಂಟಿ ನೀಡಿದರೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಬಂದ ಮಾಡಲಾಗುತ್ತದೆ. ಜನರು ನಮಗೆ ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯುತ್ತಾರೆ. ಅಥಣಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ. ಕಾಂಗ್ರೆಸ್ ಗ್ಯಾರಂಟಿ, ರಮೇಶ್ ಜಾರಕಿಹೊಳಿ, ಜೀ ಕನ್ನಡ ನ್ಯೂಸ್,

Video Thumbnail
Advertisement

ಗ್ಯಾರಂಟಿ ಕಾರ್ಡ್ ಬಗ್ಗೆ ಪಕ್ಷದ ವರಿಷ್ಠರು ಮಾತನಾಡಬೇಡಿ ಎಂದು ಸೂಚನೆ ನೀಡಿದ್ದಾರೆ. ನಾವು ಮಾತನಾಡುದಿಲ್ಲ್, ಗ್ಯಾರಂಟಿ ಕಾರ್ಡಿಗೆ ಜನರು ಮತ ನೀಡಿದ್ದಾರೆ. ಕಾಂಗ್ರೆಸ್ನವರು ತಪ್ಪು ಮಾಡಲಿ ನಾವು ಅವರಿಗೆ ಸರಿಯಾಗಿಯೇ ಉತ್ತರ ನೀಡುತ್ತೇವೆ. ಕಾಂಗ್ರೆಸ್ ನವರು ಗ್ಯಾರಂಟಿ ಮೋಸ ಮಾಡುತ್ತಾರೆ ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ನವರು ಜನಕ್ಕೆ ಮೋಸ ಮಾಡುತ್ತಾರೆ. ಗ್ಯಾರಂಟಿ ನೀಡಿದರೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಬಂದ ಮಾಡಲಾಗುತ್ತದೆ. ಜನರು ನಮಗೆ ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯುತ್ತಾರೆ. ಅಥಣಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ. ಕಾಂಗ್ರೆಸ್ ಗ್ಯಾರಂಟಿ, ರಮೇಶ್ ಜಾರಕಿಹೊಳಿ, ಜೀ ಕನ್ನಡ ನ್ಯೂಸ್,

View More Videos
Read More