Videos

ಶಿವರಾಜ್ ಪಾಟೀಲ್ ವಿರುದ್ಧ ಷಡ್ಯಂತ್ರ ಆರೋಪ..!

ರಾಯಚೂರಿನಲ್ಲೂ ಮತದಾರರ ಹೆಸರು ಡಿಲೀಟ್‌ ಮಾಡಿದ್ದಾರೆ ಎನ್ನಲಾಗ್ತಿದೆ. ಶಾಸಕ ಶಿವರಾಜ್ ಪಾಟೀಲ್ ಷಡ್ಯಂತ್ರದಿಂದ ಒಂದೇ ಕ್ಷೇತ್ರದಲ್ಲಿ 40 ಸಾವಿರ ಮತದಾರರ ಹೆಸರುಗಳು ಡಿಲೀಟ್ ಮಾಡಲಾಗಿದೆ ಎಂದು ಹೈ.ಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ಆರೋಪ ಮಾಡಿದ್ದಾರೆ.

Video Thumbnail
Advertisement

ರಾಯಚೂರಿನಲ್ಲೂ ಮತದಾರರ ಹೆಸರು ಡಿಲೀಟ್‌ ಮಾಡಿದ್ದಾರೆ ಎನ್ನಲಾಗ್ತಿದೆ. ಶಾಸಕ ಶಿವರಾಜ್ ಪಾಟೀಲ್ ಷಡ್ಯಂತ್ರದಿಂದ ಒಂದೇ ಕ್ಷೇತ್ರದಲ್ಲಿ 40 ಸಾವಿರ ಮತದಾರರ ಹೆಸರುಗಳು ಡಿಲೀಟ್ ಮಾಡಲಾಗಿದೆ ಎಂದು ಹೈ.ಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ಆರೋಪ ಮಾಡಿದ್ದಾರೆ.

View More Videos
Read More