Videos

ಡಾಂಬರ್ ಹಾಕಿದ ಎರಡೇ ದಿನಕ್ಕೆ ಕಿತ್ತು‌ ಹೋದ ರಸ್ತೆ..!

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ‌ ಯರಗೇರಾ, ಗೋರಿಬಿಹಾಳ ಮಧ್ಯೆ ಇರೋ ರಸ್ತೆ ಇದು.. ಗುತ್ತಿಗೆದಾರರು ಜಲ್ಲಿ ಹಾಕದೇ ಡಾಂಬರೀಕರಣ ಮಾಡಿದ್ದಾರೆ.. ಪ್ರಧಾನ‌ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸುಮಾರು 25 ಲಕ್ಷ ವೆಚ್ಚದ ಕಾಮಗಾರಿ ನಡೆದಿದ್ದು, ಐದು ಕಿಮೀ ರಸ್ತೆ ಸಂಪೂರ್ಣ ಕಳಪೆ‌ ಕಾಮಗಾರಿಯಿಂದ ಕೂಡಿದೆ. ಡಾಂಬರ್ ಹಾಕಿದ ಎರಡೇ ದಿನಕ್ಕೆ ಡಾಂಬರ್ ಕಿತ್ತು ಬರ್ತಿದೆ. 
 

Video Thumbnail
Advertisement

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ‌ ಯರಗೇರಾ, ಗೋರಿಬಿಹಾಳ ಮಧ್ಯೆ ಇರೋ ರಸ್ತೆ ಇದು.. ಗುತ್ತಿಗೆದಾರರು ಜಲ್ಲಿ ಹಾಕದೇ ಡಾಂಬರೀಕರಣ ಮಾಡಿದ್ದಾರೆ.. ಪ್ರಧಾನ‌ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸುಮಾರು 25 ಲಕ್ಷ ವೆಚ್ಚದ ಕಾಮಗಾರಿ ನಡೆದಿದ್ದು, ಐದು ಕಿಮೀ ರಸ್ತೆ ಸಂಪೂರ್ಣ ಕಳಪೆ‌ ಕಾಮಗಾರಿಯಿಂದ ಕೂಡಿದೆ. ಡಾಂಬರ್ ಹಾಕಿದ ಎರಡೇ ದಿನಕ್ಕೆ ಡಾಂಬರ್ ಕಿತ್ತು ಬರ್ತಿದೆ.   

View More Videos
Read More