ಜನಸ್ಪಂದನದಲ್ಲೇ ಬಿಜೆಪಿಯವ್ರಿಗೆ ಧಮ್ ತೋರಿಸೋಕೆ ಆಗ್ಲಿಲ್ಲ.. ಸಮಾವೇಶದಲ್ಲಿ ಜನ ಎದ್ದು ಹೋಗ್ತಿದ್ದರು ಎಂದು ಬಿಜೆಪಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.. ಜನ ಬಿಜೆಪಿಯವ್ರ ಧಮ್ ನೋಡಿ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜನಸ್ಪಂದನದಲ್ಲೇ ಬಿಜೆಪಿಯವ್ರಿಗೆ ಧಮ್ ತೋರಿಸೋಕೆ ಆಗ್ಲಿಲ್ಲ.. ಸಮಾವೇಶದಲ್ಲಿ ಜನ ಎದ್ದು ಹೋಗ್ತಿದ್ದರು ಎಂದು ಬಿಜೆಪಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.. ಜನ ಬಿಜೆಪಿಯವ್ರ ಧಮ್ ನೋಡಿ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.