Videos

ಹೊಸ ಕೇಸಿಂಗ್ ಪೈಪ್ ಅಳವಡಿಸುವ ವೇಳೆ ಮಣ್ಣು ಕುಸಿತ

ಮೈಸೂರಿನಲ್ಲಿ ಕೊಳವೆ ಬಾವಿ ಮಣ್ಣು ಕುಸಿತ..! ಘಟನೆಯಲ್ಲಿ ಒಬ್ಬ ಸಾವು, ಇಬ್ಬರಿಗೆ ಗಾಯ..! ಟಿ ನರಸೀಪುರ ತಾಲ್ಲೂಕು ಸುಜ್ಜಲೂರು ಗ್ರಾಮದಲ್ಲಿ‌ ಘಟನೆ. ಮಹೇಶ್(34) ಮಣ್ಣು ಕುಸಿದು ಸಾವು. ನಿಂಗಪ್ಪ, ಮಾಧುಗೆ ಗಾಯ, ಆಸ್ಪತ್ರೆಗೆ ದಾಖಲು. ನಿಂಗಪ್ಪ ಅವರ ಜಮೀನಿನಲ್ಲಿ ಕೆಲಸ ಮಾಡುವಾಗ ಅವಘಡ. ಕೇಸಿಂಗ್ ಪೈಪ್ ಶಿಥಿಲಗೊಂಡಿದ್ದ ಹಿನ್ನೆಲೆ. ಹೊಸ ಕೇಸಿಂಗ್ ಪೈಪ್ ಅಳವಡಿಸುವ ವೇಳೆ ಘಟನೆ. ಟಿ ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ. 

Video Thumbnail
Advertisement

ಮೈಸೂರಿನಲ್ಲಿ ಕೊಳವೆ ಬಾವಿ ಮಣ್ಣು ಕುಸಿತ..! ಘಟನೆಯಲ್ಲಿ ಒಬ್ಬ ಸಾವು, ಇಬ್ಬರಿಗೆ ಗಾಯ..! ಟಿ ನರಸೀಪುರ ತಾಲ್ಲೂಕು ಸುಜ್ಜಲೂರು ಗ್ರಾಮದಲ್ಲಿ‌ ಘಟನೆ. ಮಹೇಶ್(34) ಮಣ್ಣು ಕುಸಿದು ಸಾವು. ನಿಂಗಪ್ಪ, ಮಾಧುಗೆ ಗಾಯ, ಆಸ್ಪತ್ರೆಗೆ ದಾಖಲು. ನಿಂಗಪ್ಪ ಅವರ ಜಮೀನಿನಲ್ಲಿ ಕೆಲಸ ಮಾಡುವಾಗ ಅವಘಡ. ಕೇಸಿಂಗ್ ಪೈಪ್ ಶಿಥಿಲಗೊಂಡಿದ್ದ ಹಿನ್ನೆಲೆ. ಹೊಸ ಕೇಸಿಂಗ್ ಪೈಪ್ ಅಳವಡಿಸುವ ವೇಳೆ ಘಟನೆ. ಟಿ ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ. 

View More Videos
Read More