Videos

ಟೆಂಡರ್‌ ಕರೆದು ದುಡ್ಡು ಕಳಿಸಿ ಅಂದ್ರಂತೆ ಅಮಿತ್‌ ಶಾ..!

ಚುನಾವಣೆಗೆ ಹತ್ತಾರು ಸಾವಿರ ಕೋಟಿ ಬೇಕಾಗಿದೆ.. ಹೀಗಾಗಿ ಕೊನೆಯ ಗಳಿಗೆಯಲ್ಲಿ ಟೆಂಡರ್ ಅಂತ ಮಾಡಿಬಿಟ್ಟು ಹಣ ಕಳಿಸಿ ಅಂತಾ ಬಿಜೆಪಿ ನಾಯಕರಿಗೆ ಅಮಿತ್‌ ಶಾ ಸೂಚನೆ ನೀಡಿದ್ದಾರಂತೆ.. ರಾಯಚೂರಿನಲ್ಲಿ ಮಾತನಾಡಿದ ಎಎಪಿ ನಾಯಕ ಮುಖ್ಯಮಂತ್ರಿ ಚಂದ್ರು ಅಮಿತ್‌ ಶಾ ವಿರುದ್ಧ ಈ ಆರೋಪ ಮಾಡಿದ್ದಾರೆ..

Video Thumbnail
Advertisement

ಚುನಾವಣೆಗೆ ಹತ್ತಾರು ಸಾವಿರ ಕೋಟಿ ಬೇಕಾಗಿದೆ.. ಹೀಗಾಗಿ ಕೊನೆಯ ಗಳಿಗೆಯಲ್ಲಿ ಟೆಂಡರ್ ಅಂತ ಮಾಡಿಬಿಟ್ಟು ಹಣ ಕಳಿಸಿ ಅಂತಾ ಬಿಜೆಪಿ ನಾಯಕರಿಗೆ ಅಮಿತ್‌ ಶಾ ಸೂಚನೆ ನೀಡಿದ್ದಾರಂತೆ.. ರಾಯಚೂರಿನಲ್ಲಿ ಮಾತನಾಡಿದ ಎಎಪಿ ನಾಯಕ ಮುಖ್ಯಮಂತ್ರಿ ಚಂದ್ರು ಅಮಿತ್‌ ಶಾ ವಿರುದ್ಧ ಈ ಆರೋಪ ಮಾಡಿದ್ದಾರೆ..

View More Videos
Read More