Videos

ಮಾರ್ನಿಂಗ್ ಪ್ರೈಮ್ ಟೈಮ್ ಹೆಡ್ಲೈನ್ಸ್

ಇಂದಿನ ಪ್ರಮುಖ ಸುದ್ದಿಗಳು  : 
- ಮುದ್ದಹನುಮೇಗೌಡಗೆ ತುಮಕೂರು ಲೋಕಸಭೆ  ಟಿಕೆಟ್‌ ಫಿಕ್ಸ್‌ - ಕಾಂಗ್ರೆಸ್ ಅಭ್ಯರ್ಥಿ  ಎಂದು ಗುಟ್ಟು ಬಿಟ್ಟು ಕೊಟ್ಟ ಕೆ.ಎನ್. ರಾಜಣ್ಣ
- ಲೋಕಸಭಾ ಸಮೀಪಿಸುತ್ತಿದ್ದಂತೆ ಸಂಸದ ಜೊಲ್ಲೆ ನಾನಾ ಸರ್ಕಸ್ - ಚಿಕ್ಕೋಡಿ ಸಂಸದ ಅಣ್ಣಸಾಹೇಬ್ ಕ್ಷೇತ್ರದಲ್ಲಿ ಫುಲ್ ಆಕ್ಟೀವ್
- ಉದ್ಯಮಿ ಗಣೇಶ ಸೇಠ್‌ ಮನೆ ಮೇಲೆ ಮುಂದುವರೆದ ಐಟಿ ದಾಳಿ - ತೆರಿಗೆ ವಂಚನೆ ಹಿನ್ನೆಲೆ 24 ಗಂಟೆ ಪರಿಶೀಲನೆ
- ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ತೆಲಂಗಾಣದಲ್ಲಿ ಎಸಿಬಿ ರೇಡ್‌ - ಸರ್ಕಾರಿ ಅಧಿಕಾರಿ ಎಸ್.ಬಾಲಕೃಷ್ಣ ಮನೆ, ಕಚೇರಿಗಳ ಮೇಲೆ ದಾಳಿ
- ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ ಮೇರಿ ಕೋಮ್ - ಒಲಿಂಪಿಕ್ ಪದಕ ವಿಜೇತೆ, ಸ್ಟಾರ್ ಇಂಡಿಯಾ ಬಾಕ್ಸರ್  ವಿದಾಯ

 

Video Thumbnail
Advertisement

ಇಂದಿನ ಪ್ರಮುಖ ಸುದ್ದಿಗಳು  :  - ಮುದ್ದಹನುಮೇಗೌಡಗೆ ತುಮಕೂರು ಲೋಕಸಭೆ  ಟಿಕೆಟ್‌ ಫಿಕ್ಸ್‌ - ಕಾಂಗ್ರೆಸ್ ಅಭ್ಯರ್ಥಿ  ಎಂದು ಗುಟ್ಟು ಬಿಟ್ಟು ಕೊಟ್ಟ ಕೆ.ಎನ್. ರಾಜಣ್ಣ - ಲೋಕಸಭಾ ಸಮೀಪಿಸುತ್ತಿದ್ದಂತೆ ಸಂಸದ ಜೊಲ್ಲೆ ನಾನಾ ಸರ್ಕಸ್ - ಚಿಕ್ಕೋಡಿ ಸಂಸದ ಅಣ್ಣಸಾಹೇಬ್ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ - ಉದ್ಯಮಿ ಗಣೇಶ ಸೇಠ್‌ ಮನೆ ಮೇಲೆ ಮುಂದುವರೆದ ಐಟಿ ದಾಳಿ - ತೆರಿಗೆ ವಂಚನೆ ಹಿನ್ನೆಲೆ 24 ಗಂಟೆ ಪರಿಶೀಲನೆ - ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ತೆಲಂಗಾಣದಲ್ಲಿ ಎಸಿಬಿ ರೇಡ್‌ - ಸರ್ಕಾರಿ ಅಧಿಕಾರಿ ಎಸ್.ಬಾಲಕೃಷ್ಣ ಮನೆ, ಕಚೇರಿಗಳ ಮೇಲೆ ದಾಳಿ - ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ ಮೇರಿ ಕೋಮ್ - ಒಲಿಂಪಿಕ್ ಪದಕ ವಿಜೇತೆ, ಸ್ಟಾರ್ ಇಂಡಿಯಾ ಬಾಕ್ಸರ್  ವಿದಾಯ

View More Videos
Read More