Videos

ಕಾಶಿಗೆ ಮಹಾದಾಯಿ ಹೋರಾಟಗಾರರ ಪ್ರಯಾಣ

ಮಹದಾಯಿ ಹೋರಾಟಗಾರರು ಕಾಶಿಗೆ ಪ್ರಯಾಣ ಬೆಳೆಸಿದ್ದಾರೆ.. ಮಹದಾಯಿ ಯೋಜನೆ ಜಾರಿಗೆ DPRಗೆ ಅನುಮತಿ ಸಿಕ್ಕ ಹಿನ್ನೆಲೆ ಕಾಶಿ ವಿಶ್ವನಾಥನಿಗೆ ಜಲಾಭೀಷೇಕಕ್ಕೆ ಹೊರಟಿದ್ದಾರೆ. ಕರ್ನಾಟಕ ರೈತ ಸೇನಾ, ಮಹದಾಯಿ ಹೋರಾಟಗಾರರು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.. 

Video Thumbnail
Advertisement

ಮಹದಾಯಿ ಹೋರಾಟಗಾರರು ಕಾಶಿಗೆ ಪ್ರಯಾಣ ಬೆಳೆಸಿದ್ದಾರೆ.. ಮಹದಾಯಿ ಯೋಜನೆ ಜಾರಿಗೆ DPRಗೆ ಅನುಮತಿ ಸಿಕ್ಕ ಹಿನ್ನೆಲೆ ಕಾಶಿ ವಿಶ್ವನಾಥನಿಗೆ ಜಲಾಭೀಷೇಕಕ್ಕೆ ಹೊರಟಿದ್ದಾರೆ. ಕರ್ನಾಟಕ ರೈತ ಸೇನಾ, ಮಹದಾಯಿ ಹೋರಾಟಗಾರರು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.. 

View More Videos
Read More