Videos

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್

ಮನೆಮನೆಗೆ ಹೋಗಿ ಜನರ ಅಭಿಪ್ರಾಯ ಪಡೆಯುತ್ತೇವೆ
ಗೋ ಹತ್ಯೆ ಕಾಯ್ದೆ ವಾಪಸ್‌ಗೆ ಜನರ ಅಭಿಪ್ರಾಯ ಮುಖ್ಯ 
ಮಾಡಬೇಕಾ ಅಥವಾ ಮಾಡಬಾರದ ಎಂಬುದು ಕೇಳುತ್ತೇವೆ
ಜನರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡುತ್ತೇವೆ 
ಅದರ ಮೇಲೆ ನಮ್ಮ ತೀರ್ಮಾನ ಎಂದ ಜಾರಕಿಹೊಳಿ
ನಿಪ್ಪಾಣಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ

Video Thumbnail
Advertisement

ಮನೆಮನೆಗೆ ಹೋಗಿ ಜನರ ಅಭಿಪ್ರಾಯ ಪಡೆಯುತ್ತೇವೆ ಗೋ ಹತ್ಯೆ ಕಾಯ್ದೆ ವಾಪಸ್‌ಗೆ ಜನರ ಅಭಿಪ್ರಾಯ ಮುಖ್ಯ  ಮಾಡಬೇಕಾ ಅಥವಾ ಮಾಡಬಾರದ ಎಂಬುದು ಕೇಳುತ್ತೇವೆ ಜನರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡುತ್ತೇವೆ  ಅದರ ಮೇಲೆ ನಮ್ಮ ತೀರ್ಮಾನ ಎಂದ ಜಾರಕಿಹೊಳಿ ನಿಪ್ಪಾಣಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ

View More Videos
Read More