Videos

ದೇವೇಗೌಡರು ನನಗೆ ಆದರ್ಶ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದೇಕೆ?

ದೇವೇಗೌಡರ ಬಗ್ಗೆ ನಾನು ಟೀಕೆಮಾಡಲ್ಲ.. ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚು ಪ್ರವಾಸ ಮಾಡಿದ್ದು ದೇವೇಗೌಡ, ಯಡಿಯೂರಪ್ಪ ಇಬ್ಬರೇ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.. ಅವರ ಮನೆಯ ದೇಗುಲ ಪುಡಿ ಮಾಡಿದ್ರೆ ಸುಮ್ಮನಿರ್ತಿದ್ರಾ ಎಂದು ಈಶ್ವರಪ್ಪ ಕುಮಾಸ್ವಾಮಿಯನ್ನು ಪ್ರಶ್ನಿಸಿದ್ದಾರೆ.. 

Video Thumbnail
Advertisement

ದೇವೇಗೌಡರ ಬಗ್ಗೆ ನಾನು ಟೀಕೆಮಾಡಲ್ಲ.. ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚು ಪ್ರವಾಸ ಮಾಡಿದ್ದು ದೇವೇಗೌಡ, ಯಡಿಯೂರಪ್ಪ ಇಬ್ಬರೇ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.. ಅವರ ಮನೆಯ ದೇಗುಲ ಪುಡಿ ಮಾಡಿದ್ರೆ ಸುಮ್ಮನಿರ್ತಿದ್ರಾ ಎಂದು ಈಶ್ವರಪ್ಪ ಕುಮಾಸ್ವಾಮಿಯನ್ನು ಪ್ರಶ್ನಿಸಿದ್ದಾರೆ.. 

View More Videos
Read More