Videos

ದೆಹಲಿಯಲ್ಲಿ ಕಿಚ್ಚನ ʻವಿಕ್ರಾಂತ್ ರೋಣʼ ಪ್ರಚಾರ

13 ವರ್ಷಗಳ ನಂತರ ನಟ ಕಿಚ್ಚ ಸುದೀಪ್ ದೆಹಲಿಗೆ ಭೇಟಿ ನೀಡಿದ್ದಾರೆ. ʻಈಗʼ ಸಿನಿಮಾ ಮಾಡುವಾಗ ಸುದೀಪ್ ದೆಹಲಿಗೆ ಹೋಗಿದ್ದರು. ಆ ಬಳಿಕ ದೆಹಲಿಗೆ ತೆರಳಿದ್ದಾರೆ.. ʻವಿಕ್ರಾಂತ್ ರೋಣʼ ಸಿನಿಮಾದ ಪ್ರಚಾರಕ್ಕೆ ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಭೇಟಿಯಾಗಿದ್ದಾರೆ. ಪ್ರಹ್ಲಾದ್ ಜೋಶಿ ಜೊತೆ ಬೆಳಗಿನ ಉಪಹಾರ ಸವಿಸಿದ್ದಾರೆ.

Video Thumbnail
Advertisement

13 ವರ್ಷಗಳ ನಂತರ ನಟ ಕಿಚ್ಚ ಸುದೀಪ್ ದೆಹಲಿಗೆ ಭೇಟಿ ನೀಡಿದ್ದಾರೆ. ʻಈಗʼ ಸಿನಿಮಾ ಮಾಡುವಾಗ ಸುದೀಪ್ ದೆಹಲಿಗೆ ಹೋಗಿದ್ದರು. ಆ ಬಳಿಕ ದೆಹಲಿಗೆ ತೆರಳಿದ್ದಾರೆ.. ʻವಿಕ್ರಾಂತ್ ರೋಣʼ ಸಿನಿಮಾದ ಪ್ರಚಾರಕ್ಕೆ ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಭೇಟಿಯಾಗಿದ್ದಾರೆ. ಪ್ರಹ್ಲಾದ್ ಜೋಶಿ ಜೊತೆ ಬೆಳಗಿನ ಉಪಹಾರ ಸವಿಸಿದ್ದಾರೆ.

View More Videos
Read More