Videos

ಕೇರಳ ಭೂಕುಸಿತದಲ್ಲಿ ಸಿಲುಕಿರುವ ಮಂಡ್ಯದ ಕುಟುಂಬ

ಕೇರಳ ಭೂಕುಸಿತದಲ್ಲಿ ಸಿಲುಕಿರುವ ಕನ್ನಡಿಗರು
ಕೇರಳ ಭೂಕುಸಿತದಲ್ಲಿ ಸಿಲುಕಿರುವ ಮಂಡ್ಯದ ಕುಟುಂಬ 
ಮಂಡ್ಯ ಮೂಲದ ಕುಟುಂಬಸ್ಥರು ಕಂಗಾಲು
ದುರಂತದಲ್ಲಿ ಮಗ, ಅತ್ತೆಯನ್ನು ಕಳೆದುಕೊಂಡ ಮಹಿಳೆ
K.R ಪೇಟೆ ತಾಲೂಕಿನ ಕತ್ತರಘಟ್ಟದ ಗ್ರಾಮದ ಝಾನ್ಸಿರಾಣಿ
ಭೂಕುಸಿತ ಬಳಿಕ ಅತ್ತೆ ಲೀಲಾವತಿ, ಮಗ ನಿಹಾಲ್ ನಾಪತ್ತೆ
ಝಾನ್ಸಿ, ಪತಿ ಅನಿಲ್, ಮಾವ ದೇವರಾಜು ಗಂಭೀರ ಗಾಯ 
ಗಾಯಾಳುಗಳಿಗೆ ಕೇರಳದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ 
ಕೇರಳದ ಅನಿಲ್ ಕುಮಾರ್ ಜೊತೆ 2020ರಲ್ಲಿ ಝಾನ್ಸಿ ವಿವಾಹ

Video Thumbnail
Advertisement

ಕೇರಳ ಭೂಕುಸಿತದಲ್ಲಿ ಸಿಲುಕಿರುವ ಕನ್ನಡಿಗರು ಕೇರಳ ಭೂಕುಸಿತದಲ್ಲಿ ಸಿಲುಕಿರುವ ಮಂಡ್ಯದ ಕುಟುಂಬ  ಮಂಡ್ಯ ಮೂಲದ ಕುಟುಂಬಸ್ಥರು ಕಂಗಾಲು ದುರಂತದಲ್ಲಿ ಮಗ, ಅತ್ತೆಯನ್ನು ಕಳೆದುಕೊಂಡ ಮಹಿಳೆ K.R ಪೇಟೆ ತಾಲೂಕಿನ ಕತ್ತರಘಟ್ಟದ ಗ್ರಾಮದ ಝಾನ್ಸಿರಾಣಿ ಭೂಕುಸಿತ ಬಳಿಕ ಅತ್ತೆ ಲೀಲಾವತಿ, ಮಗ ನಿಹಾಲ್ ನಾಪತ್ತೆ ಝಾನ್ಸಿ, ಪತಿ ಅನಿಲ್, ಮಾವ ದೇವರಾಜು ಗಂಭೀರ ಗಾಯ  ಗಾಯಾಳುಗಳಿಗೆ ಕೇರಳದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ  ಕೇರಳದ ಅನಿಲ್ ಕುಮಾರ್ ಜೊತೆ 2020ರಲ್ಲಿ ಝಾನ್ಸಿ ವಿವಾಹ

View More Videos
Read More