Videos

ಕಲಬುರಗಿ ಸಂಸದ ಉಮೇಶ್ ಜಾದವ್ ಆಪ್ತನ ಬರ್ಬರ ಹತ್ಯೆ

ಸಾಗನೂರ ಗ್ರಾಮದ ಹೊಲದಲ್ಲಿ ಕಳೆದ ರಾತ್ರಿ ಮಾರಕಾಸ್ತ್ರಗಳಿಂದ  ಬರ್ಬರವಾಗಿ ಕೊಲೆ
ಸಾಗನೂರ ಗ್ರಾಮದ ಹೊಲವೊಂದರಲ್ಲಿ ನಡೆದ ಗುಂಡಿನ ಪಾರ್ಟಿಯಲ್ಲಿ ನಡೆದ ಕೊಲೆ
ಕೊಲೆಗೂ ಮುನ್ನ ಕಣ್ಣಗೆ ಕಾರದ ಪುಡಿ ಎರಚಿ ಬರ್ಬರ ಕೊಲೆ
ಇತ್ತಿಚೆಗೆ ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯ ಕಲಬುರ್ಗಿ ವಿಭಾಗದ ಸಲಹಾ ಸಮಿತಿಯ ಸದಸ್ಯನಾಗಿ ನೇಕಮವಾಗಿದ್ದ ಗಿರೀಶ್ ಚಕ್ರ

Video Thumbnail
Advertisement

ಸಾಗನೂರ ಗ್ರಾಮದ ಹೊಲದಲ್ಲಿ ಕಳೆದ ರಾತ್ರಿ ಮಾರಕಾಸ್ತ್ರಗಳಿಂದ  ಬರ್ಬರವಾಗಿ ಕೊಲೆ ಸಾಗನೂರ ಗ್ರಾಮದ ಹೊಲವೊಂದರಲ್ಲಿ ನಡೆದ ಗುಂಡಿನ ಪಾರ್ಟಿಯಲ್ಲಿ ನಡೆದ ಕೊಲೆ ಕೊಲೆಗೂ ಮುನ್ನ ಕಣ್ಣಗೆ ಕಾರದ ಪುಡಿ ಎರಚಿ ಬರ್ಬರ ಕೊಲೆ ಇತ್ತಿಚೆಗೆ ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯ ಕಲಬುರ್ಗಿ ವಿಭಾಗದ ಸಲಹಾ ಸಮಿತಿಯ ಸದಸ್ಯನಾಗಿ ನೇಕಮವಾಗಿದ್ದ ಗಿರೀಶ್ ಚಕ್ರ

View More Videos
Read More