Videos

ರೈತರಿಗೆ ಮಾಹಿತಿ ನೀಡದೆ ನಾಲೆಗೆ ನೀರು ಹರಿಸಿ ಎಡವಟ್ಟು

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ನೀರಾವರಿ ಅಧಿಕಾರಿಗಳ ಬೇಜವಬ್ದಾರಿ ಹಾಗು ನಿರ್ಲಕ್ಷತೆಯಿಂದ ಮಂದಗೆರೆ ಹೇಮಾವತಿ ಎಡದಂಡೆ ನಾಲೆಗೆ ಗುರುವಾರ ಮಧ್ಯರಾತ್ರಿ ವಿಪರೀತ ನೀರು ಬಿಟ್ಟಿದ್ದಾರೆ.

Video Thumbnail
Advertisement

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ನೀರಾವರಿ ಅಧಿಕಾರಿಗಳ ಬೇಜವಬ್ದಾರಿ ಹಾಗು ನಿರ್ಲಕ್ಷತೆಯಿಂದ ಮಂದಗೆರೆ ಹೇಮಾವತಿ ಎಡದಂಡೆ ನಾಲೆಗೆ ಗುರುವಾರ ಮಧ್ಯರಾತ್ರಿ ವಿಪರೀತ ನೀರು ಬಿಟ್ಟಿದ್ದಾರೆ.

View More Videos
Read More