Videos

ರೈತರ ಕಣ್ಣಿರಿಗೆ ಎಲ್ಲಿದೆ ಕೊನೆ..!


ಈರುಳ್ಳಿ ದಿಢೀರ್‌ ಬೆಲೆ ಕುಸಿತಕ್ಕೆ ರೈತರು ಕಂಗಾಲು. ಯಶವಂತಪುರ ಮಾರುಕಟ್ಟೆಯಲ್ಲಿ ಲೋಡ್‌ಗಟ್ಟಲೆ ಈರುಳ್ಳಿ. ರಾಶಿ ರಾಶಿ ಈರುಳ್ಳಿ ಬಂದ್ರೂ ಹೇಳೋರಿಲ್ಲ ಕೇಳೋರಿಲ್ಲ. ಮಾರ್ಚ್ ತಿಂಗಳಲ್ಲಿ ಪ್ರತೀ ಕ್ವಿಂಟಾಲ್‌ಗೆ 3 ರಿಂದ 4 ಸಾವಿರ ರೂ ಇತ್ತು. ಆದ್ರೆ ಇದೀಗ ಕೇವಲ 400 ರೂ ನಿಂದ 500 ರೂಗೆ ಮಾರಾಟ.  ಒಳ್ಳೆ ಈರುಳ್ಳಿ ಪ್ರತೀ ಕ್ವಿಂಟಾಲ್ ಗೆ 800 ರೂ. ಸಣ್ಣ ಈರುಳ್ಳಿ ಪ್ರತೀ ಕ್ವಿಂಟಲ್ ಗೆ 300-400 ರೂ. ನಿರೀಕ್ಷೆಗೂ ಮೀರಿ ಬೆಳೆದಿರುವ ಈರುಳ್ಳಿ. ಈರುಳ್ಳಿ ಬೆಲೆ ದಿಢೀರ್‌ ಕುಸಿದಿರುವುದರಿಂದ ರೈತನ ಬದುಕೇ ದುಸ್ತರ. 
 

Video Thumbnail
Advertisement

ಈರುಳ್ಳಿ ದಿಢೀರ್‌ ಬೆಲೆ ಕುಸಿತಕ್ಕೆ ರೈತರು ಕಂಗಾಲು. ಯಶವಂತಪುರ ಮಾರುಕಟ್ಟೆಯಲ್ಲಿ ಲೋಡ್‌ಗಟ್ಟಲೆ ಈರುಳ್ಳಿ. ರಾಶಿ ರಾಶಿ ಈರುಳ್ಳಿ ಬಂದ್ರೂ ಹೇಳೋರಿಲ್ಲ ಕೇಳೋರಿಲ್ಲ. ಮಾರ್ಚ್ ತಿಂಗಳಲ್ಲಿ ಪ್ರತೀ ಕ್ವಿಂಟಾಲ್‌ಗೆ 3 ರಿಂದ 4 ಸಾವಿರ ರೂ ಇತ್ತು. ಆದ್ರೆ ಇದೀಗ ಕೇವಲ 400 ರೂ ನಿಂದ 500 ರೂಗೆ ಮಾರಾಟ.  ಒಳ್ಳೆ ಈರುಳ್ಳಿ ಪ್ರತೀ ಕ್ವಿಂಟಾಲ್ ಗೆ 800 ರೂ. ಸಣ್ಣ ಈರುಳ್ಳಿ ಪ್ರತೀ ಕ್ವಿಂಟಲ್ ಗೆ 300-400 ರೂ. ನಿರೀಕ್ಷೆಗೂ ಮೀರಿ ಬೆಳೆದಿರುವ ಈರುಳ್ಳಿ. ಈರುಳ್ಳಿ ಬೆಲೆ ದಿಢೀರ್‌ ಕುಸಿದಿರುವುದರಿಂದ ರೈತನ ಬದುಕೇ ದುಸ್ತರ.   

View More Videos
Read More