ಮತ್ತೆ ಮುನ್ನಲೆಗೆ ಬಂದ ಪ್ರತ್ಯೇಕ ರಾಜ್ಯದ ಕೂಗು. ಉತ್ತರ ಕರ್ನಾಟಕಕ್ಕೆ ವಿಜಯನಗರವೇ ರಾಜಧಾನಿ. ಪ್ರತ್ಯೇಕ ರಾಜ್ಯವಾದ್ರೆ ಅದಕ್ಕೆ ರಾಜಧಾನಿ ವಿಜಯನಗರ ಆಗಲಿದೆ ಎಂದು ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಮತ್ತೆ ಮುನ್ನಲೆಗೆ ಬಂದ ಪ್ರತ್ಯೇಕ ರಾಜ್ಯದ ಕೂಗು. ಉತ್ತರ ಕರ್ನಾಟಕಕ್ಕೆ ವಿಜಯನಗರವೇ ರಾಜಧಾನಿ. ಪ್ರತ್ಯೇಕ ರಾಜ್ಯವಾದ್ರೆ ಅದಕ್ಕೆ ರಾಜಧಾನಿ ವಿಜಯನಗರ ಆಗಲಿದೆ ಎಂದು ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.