Videos

ಮಳೆ ಹಿನ್ನೆಲೆಯಲ್ಲಿ ಜನ ಜೀವನ ಅಸ್ತವ್ಯಸ್ತ

ವಿಜಯನಗರ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ವರುಣ ಅಬ್ಬರಿಸಿದ್ದಾನೆ.. ಜಿಲ್ಲೆಯ ಹೊಸಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗ್ತಿದೆ. ವಡಕರಾಯನ ದೇವಸ್ಥಾನ, ಪುನೀತ್ ರಾಜ್‌ಕುಮಾರ್ ಕಾಲೋನಿ, ಕಮಲಾಪುರ ಸೇರಿ ಹಲವೆಡೆ ಮಳೆಯಾಗ್ತಿದ್ದು ಜನ ಜೀವನ ಸಂಪೂರ್ಣ ಅವ್ಯವಸ್ತವಾಗಿದೆ.

Video Thumbnail
Advertisement

ವಿಜಯನಗರ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ವರುಣ ಅಬ್ಬರಿಸಿದ್ದಾನೆ.. ಜಿಲ್ಲೆಯ ಹೊಸಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗ್ತಿದೆ. ವಡಕರಾಯನ ದೇವಸ್ಥಾನ, ಪುನೀತ್ ರಾಜ್‌ಕುಮಾರ್ ಕಾಲೋನಿ, ಕಮಲಾಪುರ ಸೇರಿ ಹಲವೆಡೆ ಮಳೆಯಾಗ್ತಿದ್ದು ಜನ ಜೀವನ ಸಂಪೂರ್ಣ ಅವ್ಯವಸ್ತವಾಗಿದೆ.

View More Videos
Read More