ವಿಜಯನಗರ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ವರುಣ ಅಬ್ಬರಿಸಿದ್ದಾನೆ.. ಜಿಲ್ಲೆಯ ಹೊಸಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗ್ತಿದೆ. ವಡಕರಾಯನ ದೇವಸ್ಥಾನ, ಪುನೀತ್ ರಾಜ್ಕುಮಾರ್ ಕಾಲೋನಿ, ಕಮಲಾಪುರ ಸೇರಿ ಹಲವೆಡೆ ಮಳೆಯಾಗ್ತಿದ್ದು ಜನ ಜೀವನ ಸಂಪೂರ್ಣ ಅವ್ಯವಸ್ತವಾಗಿದೆ.
ವಿಜಯನಗರ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ವರುಣ ಅಬ್ಬರಿಸಿದ್ದಾನೆ.. ಜಿಲ್ಲೆಯ ಹೊಸಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗ್ತಿದೆ. ವಡಕರಾಯನ ದೇವಸ್ಥಾನ, ಪುನೀತ್ ರಾಜ್ಕುಮಾರ್ ಕಾಲೋನಿ, ಕಮಲಾಪುರ ಸೇರಿ ಹಲವೆಡೆ ಮಳೆಯಾಗ್ತಿದ್ದು ಜನ ಜೀವನ ಸಂಪೂರ್ಣ ಅವ್ಯವಸ್ತವಾಗಿದೆ.