ರಾಜ್ಯದಲ್ಲಿ ನಿಲ್ಲದ ಜಲಾಸುರನ ಅಟ್ಟಹಾಸ. ವರುಣನ ಆರ್ಭಟದಿಂದ ಬೀದಿಗೆ ಬಂದ ರೈತನ ಬದುಕು. ನಿರಂತರ ಮಳೆಯಿಂದ ಸಂಪೂರ್ಣ ನೆಲಕಚ್ಚಿದ ಬೆಳೆ. ಧಾರವಾಡದ ಕಲಘಟಗಿ ತಾಲೂಕಿನಾದ್ಯಂತ ಮಳೆ ಅವಾಂತರ.
ರಾಜ್ಯದಲ್ಲಿ ನಿಲ್ಲದ ಜಲಾಸುರನ ಅಟ್ಟಹಾಸ. ವರುಣನ ಆರ್ಭಟದಿಂದ ಬೀದಿಗೆ ಬಂದ ರೈತನ ಬದುಕು. ನಿರಂತರ ಮಳೆಯಿಂದ ಸಂಪೂರ್ಣ ನೆಲಕಚ್ಚಿದ ಬೆಳೆ. ಧಾರವಾಡದ ಕಲಘಟಗಿ ತಾಲೂಕಿನಾದ್ಯಂತ ಮಳೆ ಅವಾಂತರ.