Videos

ಮೇಘಸ್ಫೋಟ : ರಾಷ್ಟ್ರೀಯ ಹೆದ್ದಾರಿಗಳು ಬಂದ್.. ಅಪಾಯದ ಮಟ್ಟ ಮೀರಿದ ನದಿಗಳು

ದೇಶದ ಹಲವು ರಾಜ್ಯಗಳಲ್ಲಿ ಮಳೆಯ ರುದ್ರನರ್ತನ ಇನ್ನೂ ನಿಂತಿಲ್ಲ. ಅದರಲ್ಲೂ ಉತ್ತರಾಖಂಡ್, ಹಿಮಾಚಲ ಪ್ರದೇಶ ಮತ್ತು ಒಡಿಶದಲ್ಲೂ ಕಳೆದೆರಡು ದಿನದಿಂದ ವರುಣ ಅಬ್ಬರಿಸ್ತಿದಾನೆ. ಇದರಿಂದ ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ.

Video Thumbnail
Advertisement

ದೇಶದ ಹಲವು ರಾಜ್ಯಗಳಲ್ಲಿ ಮಳೆಯ ರುದ್ರನರ್ತನ ಇನ್ನೂ ನಿಂತಿಲ್ಲ. ಅದರಲ್ಲೂ ಉತ್ತರಾಖಂಡ್, ಹಿಮಾಚಲ ಪ್ರದೇಶ ಮತ್ತು ಒಡಿಶದಲ್ಲೂ ಕಳೆದೆರಡು ದಿನದಿಂದ ವರುಣ ಅಬ್ಬರಿಸ್ತಿದಾನೆ. ಇದರಿಂದ ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ.

View More Videos
Read More