Videos

ಸ್ಥಿತಿಗತಿ ನೋಡ್ಕೊಂಡು ಕೋವಿಡ್ ಮಾರ್ಗಸೂಚಿ ಎಂದ ಸಚಿವ ಸುಧಾಕರ್

ಕಂದಾಯ ಸಚಿವರ ಜೊತೆ ಮಾತಾಡ್ತೀನಿ, ಸಭೆ ಅವಶ್ಯಕತೆ ಇದ್ರೆ ಮಾಡೋಣಾ, ಕೋವಿಡ್ ಪರೀಕ್ಷೆಗಳನ್ನ ಹೆಚ್ಚಿಗೆ ಮಾಡುತ್ತಿದ್ದೇವೆ, ನಮ್ಮಲ್ಲಿ ಪಾಸಿಟೀವ್ ವಿಟಿ ರೇಟ್ ಕಡಿಮೆಯಿದೆ, ಬೆಂಗಳೂರಲ್ಲಿ ಪ್ರತ್ಯೇಕವಾಗಿ ಗೈಡ್ ಲೈನ್ ತರುವ ಸ್ಥಿತಿ ಇಲ್ಲ ಎಂದು ಸಚಿವ ಸುಧಾಕರ್‌ ಅವರು ಹೇಳಿದರು. ಅಲ್ಲದೆ, ನಾವು ಪರಿಸ್ಥಿತಿಯನ್ನ ಅವಲೋಕಿಸುತ್ತಿದ್ದೇವೆ ಅಗತ್ಯ ಬಿದ್ರೆ ನೋಡೋಣಾ, ಸದ್ಯ ಏನು ತೊಂದರೆ ಇಲ್ಲ. ಕೋವಿಡ್ ಲಸಿಕೆಯನ್ನ ನಾವು ತರಿಸಿಕೊಳ್ತೀವಿ ಎಂದರು.

Video Thumbnail
Advertisement

ಕಂದಾಯ ಸಚಿವರ ಜೊತೆ ಮಾತಾಡ್ತೀನಿ, ಸಭೆ ಅವಶ್ಯಕತೆ ಇದ್ರೆ ಮಾಡೋಣಾ, ಕೋವಿಡ್ ಪರೀಕ್ಷೆಗಳನ್ನ ಹೆಚ್ಚಿಗೆ ಮಾಡುತ್ತಿದ್ದೇವೆ, ನಮ್ಮಲ್ಲಿ ಪಾಸಿಟೀವ್ ವಿಟಿ ರೇಟ್ ಕಡಿಮೆಯಿದೆ, ಬೆಂಗಳೂರಲ್ಲಿ ಪ್ರತ್ಯೇಕವಾಗಿ ಗೈಡ್ ಲೈನ್ ತರುವ ಸ್ಥಿತಿ ಇಲ್ಲ ಎಂದು ಸಚಿವ ಸುಧಾಕರ್‌ ಅವರು ಹೇಳಿದರು. ಅಲ್ಲದೆ, ನಾವು ಪರಿಸ್ಥಿತಿಯನ್ನ ಅವಲೋಕಿಸುತ್ತಿದ್ದೇವೆ ಅಗತ್ಯ ಬಿದ್ರೆ ನೋಡೋಣಾ, ಸದ್ಯ ಏನು ತೊಂದರೆ ಇಲ್ಲ. ಕೋವಿಡ್ ಲಸಿಕೆಯನ್ನ ನಾವು ತರಿಸಿಕೊಳ್ತೀವಿ ಎಂದರು.

View More Videos
Read More