Videos

ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದು-ಡಿ.ಕೆ.ಶಿವಕುಮಾರ್‌ ಬಿಗಿಪಟ್ಟು

ಬಹುಮತ ಬಂದು ನಾಲ್ಕು ದಿನ ಆದ್ರೂ ಸಿಎಂ ಆಯ್ಕೆ ಕಗ್ಗಂಟು. ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದು-ಡಿ.ಕೆ.ಶಿವಕುಮಾರ್‌ ಬಿಗಿಪಟ್ಟು. ದೆಹಲಿಯಲ್ಲೇ ಠಿಕಾಣಿ ಹೂಡಿ ಇಬ್ಬರು ನಾಯಕರ ಸಿಎಂ ಫೈಟ್‌‌. ಎರಡನೇ ಬಾರಿ ಸಿಎಂ ಆಗಲು ಸಿದ್ದರಾಮಯ್ಯ ಬಿಗಿಪಟ್ಟು. ಮೊದಲ ಬಾರಿಗೆ ಸಿಎಂ ಹುದ್ದೆ ಅಲಂಕರಿಸಲು ಡಿಕೆಶಿ ಪಣ.

Video Thumbnail
Advertisement

ಬಹುಮತ ಬಂದು ನಾಲ್ಕು ದಿನ ಆದ್ರೂ ಸಿಎಂ ಆಯ್ಕೆ ಕಗ್ಗಂಟು. ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದು-ಡಿ.ಕೆ.ಶಿವಕುಮಾರ್‌ ಬಿಗಿಪಟ್ಟು. ದೆಹಲಿಯಲ್ಲೇ ಠಿಕಾಣಿ ಹೂಡಿ ಇಬ್ಬರು ನಾಯಕರ ಸಿಎಂ ಫೈಟ್‌‌. ಎರಡನೇ ಬಾರಿ ಸಿಎಂ ಆಗಲು ಸಿದ್ದರಾಮಯ್ಯ ಬಿಗಿಪಟ್ಟು. ಮೊದಲ ಬಾರಿಗೆ ಸಿಎಂ ಹುದ್ದೆ ಅಲಂಕರಿಸಲು ಡಿಕೆಶಿ ಪಣ.

View More Videos
Read More