Videos

ಶೀಘ್ರದಲ್ಲಿ ಬೆಳೆ ಹಾನಿ ಪರಿಹಾರ ರೈತರಿಗೆ ಸಿಗಲಿದೆ: ಸಚಿವ ಚಲುವರಾಯಸ್ವಾಮಿ

ಬಳ್ಳಾರಿಯ ಬರಪೀಡಿತ ಪ್ರದೇಶಗಳಿಗೆ ಕೃಷಿ ಸಚಿವ ಭೇಟಿ
ಸಂಡೂರ, ಕೊಡಲು, ರಾಜಪುರ ಗ್ರಾಮದಲ್ಲಿ ಬರ ವೀಕ್ಷಣೆ
ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟ ಚಲುವರಾಯಸ್ವಾಮಿ
ಮಳೆಯಿಲ್ಲದೆ ನೆಲಕಚ್ಚಿದ ಜೋಳ, ಹತ್ತಿ, ರಾಗಿ ವೀಕ್ಷಣೆ
ರೈತರ ಸಮಸ್ಯೆ ಆಲಿಸಿ ಪರಿಹಾರದ ಭರವಸೆ ನೀಡಿದ ಸಚಿವರು

Video Thumbnail
Advertisement

ಬಳ್ಳಾರಿಯ ಬರಪೀಡಿತ ಪ್ರದೇಶಗಳಿಗೆ ಕೃಷಿ ಸಚಿವ ಭೇಟಿ ಸಂಡೂರ, ಕೊಡಲು, ರಾಜಪುರ ಗ್ರಾಮದಲ್ಲಿ ಬರ ವೀಕ್ಷಣೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟ ಚಲುವರಾಯಸ್ವಾಮಿ ಮಳೆಯಿಲ್ಲದೆ ನೆಲಕಚ್ಚಿದ ಜೋಳ, ಹತ್ತಿ, ರಾಗಿ ವೀಕ್ಷಣೆ ರೈತರ ಸಮಸ್ಯೆ ಆಲಿಸಿ ಪರಿಹಾರದ ಭರವಸೆ ನೀಡಿದ ಸಚಿವರು

View More Videos
Read More