ಬಳ್ಳಾರಿಯ ಬರಪೀಡಿತ ಪ್ರದೇಶಗಳಿಗೆ ಕೃಷಿ ಸಚಿವ ಭೇಟಿ
ಸಂಡೂರ, ಕೊಡಲು, ರಾಜಪುರ ಗ್ರಾಮದಲ್ಲಿ ಬರ ವೀಕ್ಷಣೆ
ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟ ಚಲುವರಾಯಸ್ವಾಮಿ
ಮಳೆಯಿಲ್ಲದೆ ನೆಲಕಚ್ಚಿದ ಜೋಳ, ಹತ್ತಿ, ರಾಗಿ ವೀಕ್ಷಣೆ
ರೈತರ ಸಮಸ್ಯೆ ಆಲಿಸಿ ಪರಿಹಾರದ ಭರವಸೆ ನೀಡಿದ ಸಚಿವರು
ಬಳ್ಳಾರಿಯ ಬರಪೀಡಿತ ಪ್ರದೇಶಗಳಿಗೆ ಕೃಷಿ ಸಚಿವ ಭೇಟಿ ಸಂಡೂರ, ಕೊಡಲು, ರಾಜಪುರ ಗ್ರಾಮದಲ್ಲಿ ಬರ ವೀಕ್ಷಣೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟ ಚಲುವರಾಯಸ್ವಾಮಿ ಮಳೆಯಿಲ್ಲದೆ ನೆಲಕಚ್ಚಿದ ಜೋಳ, ಹತ್ತಿ, ರಾಗಿ ವೀಕ್ಷಣೆ ರೈತರ ಸಮಸ್ಯೆ ಆಲಿಸಿ ಪರಿಹಾರದ ಭರವಸೆ ನೀಡಿದ ಸಚಿವರು