ಸ್ಮಶಾನಕ್ಕೆ ಜಾಗವಿಲ್ಲ, ರಸ್ತೆಯಲ್ಲೇ ಶವಸಂಸ್ಕಾರ ಮಾಡಿದ ಕುಟುಂಬಸ್ಥರು.. ತುಮಕೂರಿನ ಪಾವಗಡ ತಾಲೂಕಿನ ಕ್ಯಾತಗಾನಹಳ್ಳಿಯಲ್ಲಿ ನಡೆದ ಘಟನೆ.. ಈರಣ್ಣ ಎಂಬುವರು ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದರು..
ಸ್ಮಶಾನಕ್ಕೆ ಜಾಗವಿಲ್ಲ, ರಸ್ತೆಯಲ್ಲೇ ಶವಸಂಸ್ಕಾರ ಮಾಡಿದ ಕುಟುಂಬಸ್ಥರು.. ತುಮಕೂರಿನ ಪಾವಗಡ ತಾಲೂಕಿನ ಕ್ಯಾತಗಾನಹಳ್ಳಿಯಲ್ಲಿ ನಡೆದ ಘಟನೆ.. ಈರಣ್ಣ ಎಂಬುವರು ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದರು..