Videos

ನಿಮ್ಮ ಅಭಿಮಾನಕ್ಕೆ ನಾವು ಸದಾ ಋಣಿ

ಬೇಧಭಾವ ನೋಡದೆ ಅಂಬಿ-ಅಪ್ಪು ಗುಡಿ ಕಟ್ಟಿದ್ದಿರಿ. ನಿಮ್ಮ ಅಭಿಮಾನಕ್ಕೆ ನಾವು ಸದ ಋಣಿ ಎಂದು ಮದ್ದೂರಿನ ಡಿ.ಹೊಸೂರು ಗ್ರಾಮದಲ್ಲಿ ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ. ಕಲಿಯುಗ ಕರ್ಣ ಅಂಬರೀಶ್ ಹೃದಯವಂತರಾಗಿದ್ದರು. ಅಂಬರೀಶ್ ಅವರು ಬೈದಿಲ್ಲ ಅಂದ್ರೆ ನಮಗೆ ತಿಂದಿದ ಅನ್ನ ಮೈಗೆ ಹತ್ತುತ್ತಿರಲಿಲ್ಲ ಎಂದು ದೊಡ್ಡಣ ಅಂಬರೀಷ್‌ ಜೊತೆಗಿನ ಒಡನಾಟ ನೆನೆದಿದ್ದಾರೆ. 
 

Video Thumbnail
Advertisement

ಬೇಧಭಾವ ನೋಡದೆ ಅಂಬಿ-ಅಪ್ಪು ಗುಡಿ ಕಟ್ಟಿದ್ದಿರಿ. ನಿಮ್ಮ ಅಭಿಮಾನಕ್ಕೆ ನಾವು ಸದ ಋಣಿ ಎಂದು ಮದ್ದೂರಿನ ಡಿ.ಹೊಸೂರು ಗ್ರಾಮದಲ್ಲಿ ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ. ಕಲಿಯುಗ ಕರ್ಣ ಅಂಬರೀಶ್ ಹೃದಯವಂತರಾಗಿದ್ದರು. ಅಂಬರೀಶ್ ಅವರು ಬೈದಿಲ್ಲ ಅಂದ್ರೆ ನಮಗೆ ತಿಂದಿದ ಅನ್ನ ಮೈಗೆ ಹತ್ತುತ್ತಿರಲಿಲ್ಲ ಎಂದು ದೊಡ್ಡಣ ಅಂಬರೀಷ್‌ ಜೊತೆಗಿನ ಒಡನಾಟ ನೆನೆದಿದ್ದಾರೆ.   

View More Videos
Read More