Videos

ಅಶ್ವಥ್ ನಾರಾಯಣ ಹೇಳಿಕೆಗೆ ನಾನು ಉತ್ತರ ಕೊಡಲ್ಲ ಎಂದ ಡಿಕೆಶಿ

ಸಿದ್ದರಾಮಯ್ಯ ತಲೆ ತೆಗೆಯೋ ಅಶ್ವತ್ಥ್‌ ಹೇಳಿಕೆ ವಿಚಾರ. ಸಿದ್ದರಾಮಯ್ಯ ತಲೆ ತೆಗೆಯೋಕೆ ಅದೇನು ಟಗರಾ? ಈ ಬಗ್ಗೆ ಮಾತಾಡಿ ನನ್ನ ನಾಲಿಗೆ ಹಾಳು ಮಾಡ್ಕೊಳ್ಳಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ರು.

Video Thumbnail
Advertisement

ಸಿದ್ದರಾಮಯ್ಯ ತಲೆ ತೆಗೆಯೋ ಅಶ್ವತ್ಥ್‌ ಹೇಳಿಕೆ ವಿಚಾರ. ಸಿದ್ದರಾಮಯ್ಯ ತಲೆ ತೆಗೆಯೋಕೆ ಅದೇನು ಟಗರಾ? ಈ ಬಗ್ಗೆ ಮಾತಾಡಿ ನನ್ನ ನಾಲಿಗೆ ಹಾಳು ಮಾಡ್ಕೊಳ್ಳಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ರು.

View More Videos
Read More