Videos

ಅಧಿವೇಶನದಲ್ಲಿ ಇಂದು ಬಜೆಟ್ ಕುರಿತಂತೆ ಚರ್ಚೆ

ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷಗಳು
ರೈತರ ಆತ್ಮಹತ್ಯೆ, ಬರ ಕುರಿತು ಚರ್ಚಿಸಲು ಬಿಜೆಪಿ, ಜೆಡಿಎಸ್ ಪಟ್ಟು 
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತರಾಟೆ
ಈ ಬಗ್ಗೆ ಚರ್ಚೆಗೆ ಭರವಸೆ ನೀಡಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ
ಇಂದು ಚರ್ಚೆಗೆ ಒತ್ತಾಯಿಸಲಿರುವ ಪ್ರತಿಪಕ್ಷಗಳು

Video Thumbnail
Advertisement

ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷಗಳು ರೈತರ ಆತ್ಮಹತ್ಯೆ, ಬರ ಕುರಿತು ಚರ್ಚಿಸಲು ಬಿಜೆಪಿ, ಜೆಡಿಎಸ್ ಪಟ್ಟು  ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತರಾಟೆ ಈ ಬಗ್ಗೆ ಚರ್ಚೆಗೆ ಭರವಸೆ ನೀಡಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಇಂದು ಚರ್ಚೆಗೆ ಒತ್ತಾಯಿಸಲಿರುವ ಪ್ರತಿಪಕ್ಷಗಳು

View More Videos
Read More