Videos

ಭಯೋತ್ಪಾದನಾ ಚಟುವಟಿಕೆಗಳಿಗೆ ಕಾಂಗ್ರೆಸ್ ಪ್ರೇರಣೆ

ಭಯೋತ್ಪಾದ‌ನೆ ಚಟುವಟಿಕೆಗಳಿಗೆ ಪ್ರೇರಣೆ ಕೊಟ್ಟಿದ್ದು ಕಾಂಗ್ರೆಸ್. RSS ನಿಷೇಧ ಮಾಡ್ಬೇಕು ಎಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಹಿಂದೂಗಳು ವೋಟ್‌ ಬೇಡ ಅಂತಾ ತಾಕತ್‌ ಇದ್ರೆ ಹೇಳಿ ಎಂದು ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸವಾಲು ಹಾಕಿದ್ದಾರೆ. 

Video Thumbnail
Advertisement

ಭಯೋತ್ಪಾದ‌ನೆ ಚಟುವಟಿಕೆಗಳಿಗೆ ಪ್ರೇರಣೆ ಕೊಟ್ಟಿದ್ದು ಕಾಂಗ್ರೆಸ್. RSS ನಿಷೇಧ ಮಾಡ್ಬೇಕು ಎಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಹಿಂದೂಗಳು ವೋಟ್‌ ಬೇಡ ಅಂತಾ ತಾಕತ್‌ ಇದ್ರೆ ಹೇಳಿ ಎಂದು ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸವಾಲು ಹಾಕಿದ್ದಾರೆ. 

View More Videos
Read More