Videos

ಶಾಸಕ ಸುರೇಶ್ ಗೌಡರು ಸಂಸ್ಕಾರ ಕಲಿತಿಲ್ಲ ಎಂದ ಸಿ.ಎಂ.ಇಬ್ರಾಹಿಂ


ದೇವೇಗೌಡರ ಬಗ್ಗೆ ಹಗುರವಾಗಿ ಮಾತಾಡಿದ್ದು ತುಂಬಾ‌ ನೋವಾಯ್ತು. ಶಾಸಕ ಸುರೇಶ್ ಗೌಡರು ಸಂಸ್ಕಾರ ಕಲಿತಿಲ್ಲ ಎಂದ ಸಿಎಂ ಇಬ್ರಾಹಿಂ. ಈ ರೀತಿಯ ಹೇಳಿಕೆಗಳು ಸುರೇಶ್ ಗೌಡರಿಗೆ ಶೋಭೆ ತರಲ್ಲ. ನಿನ್ನೆ ವಠಾರ ಕಟ್ಕೊಂಡು ಚಿಕ್ಕದೊಂದು ಸಮಾವೇಶ ಮಾಡಿದ್ದರು. ಸದಾನಂದಗೌಡರನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿಸುತ್ತಾರೆ. ಸದಾನಂದಗೌಡರದ್ದು ʻಸಿಡಿʼಯಿದೆ, ಕೋರ್ಟ್ ಗೆ ಹೋಗಿ ಸ್ಟೇ ತಂದಿದ್ದಾರೆ. ಸದಾನಂದಗೌಡರ ಪ್ರಚಾರದಿಂದ ಏನೂ ಪ್ರಯೋಜನ ಆಗಲ್ಲ ಎಂದು ತುಮಕೂರಿನ ಜೆಡಿಎಸ್‌ ಸಮಾವೇಶದಲ್ಲಿ ಸಿಎಂ ಇಬ್ರಾಹಿಂ ಹೇಳಿದ್ರು. 

Video Thumbnail
Advertisement

ದೇವೇಗೌಡರ ಬಗ್ಗೆ ಹಗುರವಾಗಿ ಮಾತಾಡಿದ್ದು ತುಂಬಾ‌ ನೋವಾಯ್ತು. ಶಾಸಕ ಸುರೇಶ್ ಗೌಡರು ಸಂಸ್ಕಾರ ಕಲಿತಿಲ್ಲ ಎಂದ ಸಿಎಂ ಇಬ್ರಾಹಿಂ. ಈ ರೀತಿಯ ಹೇಳಿಕೆಗಳು ಸುರೇಶ್ ಗೌಡರಿಗೆ ಶೋಭೆ ತರಲ್ಲ. ನಿನ್ನೆ ವಠಾರ ಕಟ್ಕೊಂಡು ಚಿಕ್ಕದೊಂದು ಸಮಾವೇಶ ಮಾಡಿದ್ದರು. ಸದಾನಂದಗೌಡರನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿಸುತ್ತಾರೆ. ಸದಾನಂದಗೌಡರದ್ದು ʻಸಿಡಿʼಯಿದೆ, ಕೋರ್ಟ್ ಗೆ ಹೋಗಿ ಸ್ಟೇ ತಂದಿದ್ದಾರೆ. ಸದಾನಂದಗೌಡರ ಪ್ರಚಾರದಿಂದ ಏನೂ ಪ್ರಯೋಜನ ಆಗಲ್ಲ ಎಂದು ತುಮಕೂರಿನ ಜೆಡಿಎಸ್‌ ಸಮಾವೇಶದಲ್ಲಿ ಸಿಎಂ ಇಬ್ರಾಹಿಂ ಹೇಳಿದ್ರು. 

View More Videos
Read More