Videos

ಯಾದಗಿರಿಯಲ್ಲಿ ಚಿರತೆ ದಾಳಿಯಿಂದ ಭಯಗೊಂಡ ಅನ್ನದಾತರು

ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಚಿರತೆ ಉಪಟಳ ಹೆಚ್ಚಾಗಿದ್ದು, ರಾತ್ರಿ ಹೊತ್ತು ರೈತರ ಜಮೀನಿಗೆ ನುಗ್ಗಿ ಚಿರತೆಯು ಜಾನುವಾರುಗಳ ಮೇಲೆ  ದಾಳಿ ಮಾಡಿ ಜಾನುವಾರುಗಳನ್ನು ಬಲಿ ಪಡೆದಿದೆ.

Video Thumbnail
Advertisement

ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಚಿರತೆ ಉಪಟಳ ಹೆಚ್ಚಾಗಿದ್ದು, ರಾತ್ರಿ ಹೊತ್ತು ರೈತರ ಜಮೀನಿಗೆ ನುಗ್ಗಿ ಚಿರತೆಯು ಜಾನುವಾರುಗಳ ಮೇಲೆ  ದಾಳಿ ಮಾಡಿ ಜಾನುವಾರುಗಳನ್ನು ಬಲಿ ಪಡೆದಿದೆ.

View More Videos
Read More