ರಾಜಸ್ಥಾನ ಕಾಂಗ್ರೆಸ್ನಲ್ಲಿ ಈಗ ಭಾರೀ ಸುಂಟರಗಾಳಿ ಎದ್ದಿದೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಸ್ಥಾನದಲ್ಲಿ ತಮ್ಮ ಕ್ಯಾಂಪ್ನ ಅಭ್ಯರ್ಥಿಯನ್ನೇ ಕೂರಿಸಲು ಲಾಬಿ ನಡೆಸಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ನಲ್ಲಿ ಈಗ ಭಾರೀ ಸುಂಟರಗಾಳಿ ಎದ್ದಿದೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಸ್ಥಾನದಲ್ಲಿ ತಮ್ಮ ಕ್ಯಾಂಪ್ನ ಅಭ್ಯರ್ಥಿಯನ್ನೇ ಕೂರಿಸಲು ಲಾಬಿ ನಡೆಸಿದ್ದಾರೆ.