ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಆತ್ಮಹತ್ಯೆ ಪ್ರಕರಣ
ಎಲ್ಲಾ ಚುನಾವಣೆಯಲ್ಲಿ ನನಗೆ ಬಲಗೈ ಆಗಿ ಕೆಲಸ ಮಾಡುತ್ತಿದ್ದ
ನನ್ನ ಅಳಿಯ ಅಲ್ಲ.. ಮಗನಾಗಿ ಆತ ಕೆಲಸ ಮಾಡುತ್ತಿದ್ದ
ಮಕ್ಕಳಿಲ್ಲ ಅನ್ನೋ ಕೊರಗು ಇತ್ತು, ದೈಹಿಕವಾಗಿ ಫಿಟ್ ಇದ್ರು
ದಾವಣಗೆರೆಯ ಕತ್ತಲಗೆರೆಯಲ್ಲಿ ಬಿ.ಸಿ.ಪಾಟೀಲ್ ಹೇಳಿಕೆ
ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಆತ್ಮಹತ್ಯೆ ಪ್ರಕರಣ ಎಲ್ಲಾ ಚುನಾವಣೆಯಲ್ಲಿ ನನಗೆ ಬಲಗೈ ಆಗಿ ಕೆಲಸ ಮಾಡುತ್ತಿದ್ದ ನನ್ನ ಅಳಿಯ ಅಲ್ಲ.. ಮಗನಾಗಿ ಆತ ಕೆಲಸ ಮಾಡುತ್ತಿದ್ದ ಮಕ್ಕಳಿಲ್ಲ ಅನ್ನೋ ಕೊರಗು ಇತ್ತು, ದೈಹಿಕವಾಗಿ ಫಿಟ್ ಇದ್ರು ದಾವಣಗೆರೆಯ ಕತ್ತಲಗೆರೆಯಲ್ಲಿ ಬಿ.ಸಿ.ಪಾಟೀಲ್ ಹೇಳಿಕೆ