Videos

ಚುನಾವಣೆ ರಣಾಂಗಣದಲ್ಲಿ ಬೊಮ್ಮಾಯಿ ಆರ್ಭಟ

ಚುನಾವಣೆ ರಣಾಂಗಣದಲ್ಲಿ ಬೊಮ್ಮಾಯಿ ಆರ್ಭಟ. ನಾನೇ ಮುಂದಿನ ಸಿಎಂ ಎಂದ ಬಸವರಾಜ ಬೊಮ್ಮಾಯಿ. ನಗುನಗುತ್ತಲೇ ಸಚಿವ ಮುರುಗೇಶ್​ ನಿರಾಣಿ ಕಾಲೆಳೆದ ಸಿಎಂ. ಬೀಳಗಿ ಕ್ಷೇತ್ರದಲ್ಲಿ ನೂರಾರು ಅಭಿವೃದ್ಧಿ ಕಾರ್ಯಗಳು ಆಗಿವೆ. ಆದರೆ ಮುರುಗೇಶ್​ ನಿರಾಣಿ ನನ್ನನ್ನೇ ಕರೆದುಕೊಂಡು ಹೋಗಿಲ್ಲ. ನನ್ನನ್ನು ಕರೆದುಕೊಂಡು ಹೋದರೆ ಎಲ್ಲವೂ ಗೊತ್ತಾಗುತ್ತೆ. ಚಿಂತೆ ಮಾಡಬೇಡಿ, ನಾನು ಮತ್ತೆ ಸಿಎಂ ಆಗಿ ಬೀಳಗಿಗೆ ಬರ್ತೀನಿ ಎಂದು ಬಾಗಲಕೋಟೆಯ ಮುಧೋಳದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ರು.

Video Thumbnail
Advertisement

ಚುನಾವಣೆ ರಣಾಂಗಣದಲ್ಲಿ ಬೊಮ್ಮಾಯಿ ಆರ್ಭಟ. ನಾನೇ ಮುಂದಿನ ಸಿಎಂ ಎಂದ ಬಸವರಾಜ ಬೊಮ್ಮಾಯಿ. ನಗುನಗುತ್ತಲೇ ಸಚಿವ ಮುರುಗೇಶ್​ ನಿರಾಣಿ ಕಾಲೆಳೆದ ಸಿಎಂ. ಬೀಳಗಿ ಕ್ಷೇತ್ರದಲ್ಲಿ ನೂರಾರು ಅಭಿವೃದ್ಧಿ ಕಾರ್ಯಗಳು ಆಗಿವೆ. ಆದರೆ ಮುರುಗೇಶ್​ ನಿರಾಣಿ ನನ್ನನ್ನೇ ಕರೆದುಕೊಂಡು ಹೋಗಿಲ್ಲ. ನನ್ನನ್ನು ಕರೆದುಕೊಂಡು ಹೋದರೆ ಎಲ್ಲವೂ ಗೊತ್ತಾಗುತ್ತೆ. ಚಿಂತೆ ಮಾಡಬೇಡಿ, ನಾನು ಮತ್ತೆ ಸಿಎಂ ಆಗಿ ಬೀಳಗಿಗೆ ಬರ್ತೀನಿ ಎಂದು ಬಾಗಲಕೋಟೆಯ ಮುಧೋಳದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ರು.

View More Videos
Read More