Videos

ಅಂಥವರಿಗೆ ನಮ್ಮ ಪಕ್ಷದ ಬಾಗಿಲು ಶಾಶ್ವತವಾಗಿ ಬಂದ್ ಎಂದ ಅರುಣ್ ಸಿಂಗ್

ಯಾರೋ ನಾಲ್ವರು ಹೋದ್ರೆ ಪಕ್ಷಕ್ಕೆ ಏನೂ ನಷ್ಟ ಆಗಲ್ಲ. ಹೋಗೋರು ದುಡುಕಿನ ನಿರ್ಧಾರ ತೆಗೊಂಡು ಹೋಗಿದಾರೆ. ಅಂಥವರಿಗೆ ನಮ್ಮ ಪಕ್ಷದ ಬಾಗಿಲು ಶಾಶ್ವತವಾಗಿ ಬಂದ್. ಹೋದೋರನ್ನು ಮತ್ತೆ ಸೇರಿಸಿಕೊಳ್ಳಲು 15-20 ವರ್ಷವಾಗುತ್ತೆ ಎಂದು ಬೆಂಗಳೂರಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ರು.

Video Thumbnail
Advertisement

ಯಾರೋ ನಾಲ್ವರು ಹೋದ್ರೆ ಪಕ್ಷಕ್ಕೆ ಏನೂ ನಷ್ಟ ಆಗಲ್ಲ. ಹೋಗೋರು ದುಡುಕಿನ ನಿರ್ಧಾರ ತೆಗೊಂಡು ಹೋಗಿದಾರೆ. ಅಂಥವರಿಗೆ ನಮ್ಮ ಪಕ್ಷದ ಬಾಗಿಲು ಶಾಶ್ವತವಾಗಿ ಬಂದ್. ಹೋದೋರನ್ನು ಮತ್ತೆ ಸೇರಿಸಿಕೊಳ್ಳಲು 15-20 ವರ್ಷವಾಗುತ್ತೆ ಎಂದು ಬೆಂಗಳೂರಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ರು.

View More Videos
Read More