Videos

ಕೆಜಿಎಫ್‌ನಲ್ಲಿ ಪಂಚರತ್ನ ಸಮಾವೇಶ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಆಕ್ರೋಶ

ಕೋಲಾರದ ಕೆಜಿಎಫ್‌ನಲ್ಲಿ ಪಂಚರತ್ನ ಸಮಾವೇಶ ಕಾರ್ಯಕ್ರಮದ ನಂತರದಲ್ಲಿ ಆಯೋಜಕರ ಮೇಲೆ‌ ಕಾರ್ಯಕರ್ತರ ಆಕ್ರೋಶ. ಮಧ್ಯಾಹ್ನ 12 ಗಂಟೆಗೆ ಕರೆತಂದು ಊಟ ಕೊಟ್ಟಿಲ್ಲ. ಕೊನೆಪಕ್ಷ ಕುಡಿಯೋದಕ್ಕೆ‌ ನೀರು ಕೊಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Video Thumbnail
Advertisement

ಕೋಲಾರದ ಕೆಜಿಎಫ್‌ನಲ್ಲಿ ಪಂಚರತ್ನ ಸಮಾವೇಶ ಕಾರ್ಯಕ್ರಮದ ನಂತರದಲ್ಲಿ ಆಯೋಜಕರ ಮೇಲೆ‌ ಕಾರ್ಯಕರ್ತರ ಆಕ್ರೋಶ. ಮಧ್ಯಾಹ್ನ 12 ಗಂಟೆಗೆ ಕರೆತಂದು ಊಟ ಕೊಟ್ಟಿಲ್ಲ. ಕೊನೆಪಕ್ಷ ಕುಡಿಯೋದಕ್ಕೆ‌ ನೀರು ಕೊಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

View More Videos
Read More