Videos

ಸೂರು ಕಳೆದು ಕೊಂಡವರಿಗೆ ತಾತ್ಕಾಲಿಕ ಗುಡಿಸಲು ನಿರ್ಮಾಣ

ಸೂರು ಕಳೆದು ಕೊಂಡವರಿಗೆ ತಾತ್ಕಾಲಿಕ ಗುಡಿಸಲು ನಿರ್ಮಾಣ ಮಾಡಿಸಿ ಕೊಟ್ಟಿದ್ದಾರೆ ಮಾಜಿಸಚಿವ ಶ್ರೀರಾಮುಲು.. ಹೌದು ಬಳ್ಳಾರಿಯ ತಾಳೂರು ರಸ್ತೆ  ಹೆಚ್ಎಲ್ಸಿ ಸಬ್ ಕೆನಾಲ್ ಮೇಲಿನ ಹತ್ತಕ್ಕೂ ಹೆಚ್ಚು ಗುಡಿಸಲುಗಳನ್ನ ನೀರಾವರಿ ನಿಗಮದ ಅಧಿಕಾರಿಗಳು ತೆರವು ಮಾಡಿದ್ರು.. 

Video Thumbnail
Advertisement

ಸೂರು ಕಳೆದು ಕೊಂಡವರಿಗೆ ತಾತ್ಕಾಲಿಕ ಗುಡಿಸಲು ನಿರ್ಮಾಣ ಮಾಡಿಸಿ ಕೊಟ್ಟಿದ್ದಾರೆ ಮಾಜಿಸಚಿವ ಶ್ರೀರಾಮುಲು.. ಹೌದು ಬಳ್ಳಾರಿಯ ತಾಳೂರು ರಸ್ತೆ  ಹೆಚ್ಎಲ್ಸಿ ಸಬ್ ಕೆನಾಲ್ ಮೇಲಿನ ಹತ್ತಕ್ಕೂ ಹೆಚ್ಚು ಗುಡಿಸಲುಗಳನ್ನ ನೀರಾವರಿ ನಿಗಮದ ಅಧಿಕಾರಿಗಳು ತೆರವು ಮಾಡಿದ್ರು.. 

View More Videos
Read More